ಬೆಂಗಳೂರು: ಸಾಲ ಮನ್ನಾ ಆಸೆಗಾಗಿ ಬರಗಾಲ ಬರಲೆಂದು ರೈತರು, ಕಾಯ್ತಾರೆ ಸಚಿವ ಶಿವಾನಂದ ಪಾಟೀಲ್ ಹೇಳಿಕೆಗೆ ಸಿಟಿ ರವಿ ಕಿಡಿಕಾಡಿದ್ದಾರೆ. ಇದು ರೈತರ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ. ಅನುಭವಿ ಮಂತ್ರಿ ಬಾಯಲ್ಲಿ ಬರುವ ಇಂತಹ ಮಾತು ಸಹನೀಯವಲ್ಲ ಡಂದು ಹೇಳಿದ್ದಾರೆ. ಮಣ್ಣನ್ನೇ ಪೂಜಿಸಿ, ಮಣ್ಣಲ್ಲೇ ಬೆರೆತು ಜಗತ್ತಿಗೆ ಆಹಾರ ಹಂಚೂರು ರೈತರು. ಪಿತ್ತ ನೆತ್ತಿಗೇರಿದೆ. ಅಹಂಕಾರದ ಸ್ಥಿತಿ ಪ್ರಜ್ಞೆ ಕಳೆದುಕೊಂಡ ಮಾತನಾಡಿದ್ದಾರೆ ಎಂದು ಸಿ ಟಿ ರವಿ ಕಿಡಿಕಾರಿದ್ದಾರೆ. ಸಿಎಂ ಗೆ ಮನವಿ ಮಾಡುತ್ತೇವೆ ನೀವೇ ಅವರನ್ನಾ ಇಳಿಸುತ್ತೀರೋ ಇಲ್ಲ ಜನ ನಿಮ್ಮನ್ನ ಸೇರಿ ಇಳಿಸುತ್ತಾರೆ. ಒಂದು ಕ್ಷಣಕ್ಕೂ ಸಚಿವರಾಗಿರಲು ಯೋಗ್ಯರಲ್ಲ ಎಂದ ಸಿಟಿ ರವಿ ರೈತ ಸಮುದಾಯಕ್ಕೆ ಈ ರೀತಿಯಾಗಿ ಮಾತನಾಡಿರುವಂಥದ್ದು ಅಪಮಾನ ಮಾಡಿರುವಂತಹ ಸಚಿವ ಶಿವಾನಂದ ಪಾಟೀಲ್ ಒಂದು ಕ್ಷಣ ಕೂಡ ಆಸ್ಥಾನದಲ್ಲಿ ಇರುವುದಕ್ಕೆ ಯೋಗ್ಯತೆ ಇಲ್ಲ ಅನ್ನ ಮಾತನ್ನು ಆಡುವುದರ ಮುಖಾಂತರ ಕಿಡಿ ಕಾಡಿದ್ದಾರೆ ಅವರ ಹೇಳಿಕೆಗೆ ಸಿಟಿ ರವಿಕಿಡಿಕಾರಿದ್ದಾರೆ.