ಮನೆ ಬೀಗ ಮುರಿದು ನಗ-ನಗದು ಅಪಹರಣ

ಮನೆ ಬೀಗ ಮುರಿದು ನಗ-ನಗದು ಅಪಹರಣ

ಶಿವಮೊಗ್ಗ: ವಿನೋಬನಗರದ ದೇವರಾಜ ಅರಸ್ ಬಡಾವಣೆಯಲ್ಲಿರುವ ಅರುಣ್ ಎಂಬ ಸಿವಿಲ್ ಇಂಜಿನಿಯರ್ ಮನೆಯಲ್ಲಿ ನಿನ್ನೆ ರಾತ್ರಿ ಕಳ್ಳತನವಾಗಿದೆ.

ಅರುಣ್ ಅವರ ಕುಟುಂಬ ಮನೆಯಲ್ಲಿಲ್ಲದ ಸಂದರ್ಭದಲ್ಲಿ ಬೀಗ ಮುರಿದು ಮನೆಯಲ್ಲಿದ್ದ ಸುಮಾರು 7.5 ಲಕ್ಷ ರೂ. ನಗದನ್ನು ಕಳ್ಳರು ಅಪಹರಿಸಿದ್ದು, ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರು ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ತನಿಖೆ ಮುಂದುವರೆಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos