ಚರಂಡಿಗೆ ಬಿದ್ದ ಹಸುವನ್ನು ರಕ್ಷಿಸಿ ಆಗ್ನಿ ಶಾಮಕ ದಳ

ಚರಂಡಿಗೆ ಬಿದ್ದ ಹಸುವನ್ನು  ರಕ್ಷಿಸಿ ಆಗ್ನಿ ಶಾಮಕ ದಳ

ನರಗುಂದ, ಜೂ. 26 : ಚರಂಡಿಯಲ್ಲಿ ಬಿದ್ದ ಆಕಳು ಕರುವನ್ನು ರಕ್ಷಿಸಿ ಅಗ್ನಿಶಾಮಕ ದಳ ಸಿಬ್ಬಂದಿ ಮಾನವೀಯತೆ ಮರೆದರು. ಆಯತಪ್ಪಿ ಚರಂಡಿಗೆ ಬಿದ್ದ ಹಸುವನ್ನು ಸಕಾಲದಲ್ಲಿ ಆಗಮಿಸಿದ ಅಗ್ನಿಶಾಮಕ ದಳ ಹಾಗೂ ಸಾರ್ವಜನಿಕರು ಸೋಮವಾರ ರಕ್ಷಿಸಿದ್ದಾರೆ.

ಚರಂಡಿಗೆ ಬಿದ್ದ ಹಸುವನ್ನು ಆಗಮಿಸಿದ ಅಗ್ನಿಶಾಮಕ ದಳ, ಸಾರ್ವಜನಿಕರು ರಕ್ಷಿಸಿದ್ದಾರೆ.
ಆಹಾರ ಹುಡಿಕೊಂಡು ಹೋದ ಸಂದರ್ಭದಲ್ಲಿ ಆಯತಪ್ಪಿ ಬಿದ್ದ ಆಕಳು ಚರಂಡಿಯಲ್ಲಿ ಸಿಕ್ಕು ನರಳುತ್ತಿತ್ತು. ಇದರನ್ನ ಕಂಡ ಸಾರ್ವಜನಿಕರು ಮೇಲೆತ್ತಲು ಪ್ರಯತ್ನಿಸಿ ನಂತರ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದರು. ತಕ್ಷಣ ಧಾವಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಸಾರ್ವಜನಿಕರ ಸಹಕಾರದೊಂದಿಗೆ

ಫ್ರೆಶ್ ನ್ಯೂಸ್

Latest Posts

Featured Videos