ಕಾಂಗ್ರೆಸ್ ಕದನ ಕಲಿಗಳು ರೆಡಿ

ಕಾಂಗ್ರೆಸ್ ಕದನ ಕಲಿಗಳು ರೆಡಿ

ಬೆಂಗಳೂರು, ಸೆ. 26 : 15 ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಕದನ ಕಲಿಗಳು ರೆಡಿಯಾಗಿದ್ದಾರೆ. 15 ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಅಖೈರುಗೊಳಿಸಲು ಮಹತ್ವದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಗುರುವಾರ ಬೆಂಗಳೂರಿನಲ್ಲಿ ನಡೆದಿದ್ದು, ಈ ವೇಳೆ ಕಣಕ್ಕಿಳಿಯಲಿರುವ 10 ಮಂದಿ ಅಭ್ಯರ್ಥಿಗಳ ಹೆಸರು ಫೈನಲ್ ಆಗಿದೆ. 15 ಕ್ಷೇತ್ರಗಳಲ್ಲಿ 10 ಕ್ಷೇತ್ರಗಳಿಗೆ ಕಾಂಗ್ರೆಸ್ ಕದನ ಕಲಿಗಳಾದ
ಹೊಸಕೋಟೆ – ಪದ್ಮಾವತಿ ಸುರೇಶ್
ಕೆ.ಆರ್.ಪುರಂ – ಎಂ. ನಾರಾಯಣಸ್ವಾಮಿ
ಕೆ.ಆರ್.ಪೇಟೆ – ಕೆ.ಬಿ ಚಂದ್ರಶೇಖರ್
ಹುಣಸೂರು – ಹೆಚ್.ಪಿ.ಮಂಜುನಾಥ್
ಗೋಕಾಕ್ – ಲಖನ್ ಜಾರಕಿಹೋಳಿ
ಕಾಗವಾಡ – ಪ್ರಕಾಶ್ ಹುಕ್ಕೇರಿ
ರಾಣಿಬೆನ್ನೂರು – ಕೆ.ಬಿ.ಕೋಳಿವಾಡ
ಹೊಸಪೇಟೆ – ಸೂರ್ಯ ನಾರಾಯಣ ರೆಡ್ಡಿ
ಹಿರೆಕೇರೂರು- ಬನ್ನಿಕೋಡ್
ಮಹಾಲಕ್ಷ್ಮಿ ಲೇಔಟ್- ಶಿವರಾಜು

ಫ್ರೆಶ್ ನ್ಯೂಸ್

Latest Posts

Featured Videos