ಸಿಎಂ ಮನೆ ಮುಂದೆ ಮುತ್ತಿಗೆ ಹಾಕುತ್ತೀವಿ ಅಂತ ಎಚ್ಚರಿಕೆ ಕೊಟ್ಟ ನಾರಾಯಣಗೌಡ!

ಸಿಎಂ ಮನೆ ಮುಂದೆ ಮುತ್ತಿಗೆ ಹಾಕುತ್ತೀವಿ ಅಂತ ಎಚ್ಚರಿಕೆ ಕೊಟ್ಟ ನಾರಾಯಣಗೌಡ!

ಬೆಂಗಳೂರು: ಕರವೇ ಅಧ್ಯಕ್ಷ ನಾರಾಯಣಗೌಡ ಬಂಧನ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಮುತ್ತಿಗೆ ಹಾಕುವದಾಗಿ ಎಚ್ಚರಿಕೆ ಕೂಡ ಈ ಸಂದರ್ಭದಲ್ಲಿ ಕೊಟ್ಟಿದ್ದಾರೆ. ಕನ್ನಡದ ಪರವಾಗಿ ಹೋರಾಟ ಮಾಡುವವರಿಗೆ ಜೈಲು ಶಿಕ್ಷೆ ಕೊಡುತ್ತೀರಾ. ಅಂತ ಹೇಳುವುದರ ಮುಖಾಂತರ ಸಿಎಂ ಮನೆ ಮುಂದೆ ಈಗ ಪೊಲೀಸರು ಆಲರ್ಟ್ ಆಗಿದ್ದಾರೆ.‌ ಕಾರಣ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಅಲ್ವಾ ಅದಕ್ಕೆ ಸಿಎಂ ಮನೆ ಮುಂದೆ ಮುತ್ತಿಕ್ಕಿ ಹಾಕುವುದಾಗಿ ಕರವೇ ನಾರಾಯಣಗೌಡ ಎಚ್ಚರಿಕೆ ಕೊಟ್ಟಿದ್ದಾರೆ. ಹಾಗಾಗಿ ಪೊಲೀಸರು ಈಗ ಸಿಎಂ ಮನೆ ಮುಂದೆ ಆಲರ್ಟ್‌ ಆಗಿದ್ದಾರೆ. ಸಿಎಂ ಹಾಗೂ ಗೃಹ ಕಚೇರಿಯ ಮುಂದೆ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಸಿಎಂ ನಿವಾಸದ ಮುಂದೆ ಹೆಚ್ಚು ಬ್ಯಾರಿಕೇಡ್‌ ಹಾಕಿದ್ದಾರೆ.  10 ಗಂಟೆಯ ನಂತರ ನಗರದ ಹಲವು ಕಡೆ ಕರವೇ ಪ್ರತಿಭಟನೆ ಮಾಡುವುದರ ಸಾಧ್ಯತೆ. ಮುತ್ತಿಗೆಗೆ ಮುಂದಾದವರ ಅವರನ್ನು ವಶಕ್ಕೆ ಪಡೆಯುವುದಾಗಿ ಬಿಎಂಟಿಸಿ ಬಸ್ ನ ವ್ಯವಸ್ಥೆ ಮಾಡಿದ್ದಾರೆ. ನಿನ್ನೆ ಒಂದಿಷ್ಟು ಬಿಎಂಟಿಸಿ ಬಸ್ ಗಳನ್ನು ಜಕಂ ಮಾಡಲಾಗಿತ್ತ. ಗಾಜುಗಳನ್ನು ಪುಡಿಗೊಳಿಸಿದರು. ಇದಾದ ನಂತರ ಪ್ರತಿಭಟನೆ ಮತ್ತೊಂದು ಮಟ್ಟಕ್ಕೆ ಏರಿತು. ಕಲ್ಲು ಹೊಡೆಯುವುದು ಪೊಲೀಸರು ಕೆಲವರನ್ನು ವಶಪಡಿಸಿಕೊಂಡರು. ಮುಂಜಾನೆ ಕರವೇ ನಾರಾಯಣಗೌಡರನ್ನು ಅರೆಸ್ಟ್ ಮಾಡಿದ ಹಿನ್ನೆಲೆಯಲ್ಲಿ ಕನ್ನಡಪರ ಹೋರಾಟ ಮಾಡುವವರನ್ನು ಅರೆಸ್ಟ್ ಮಾಡಿದರಲ್ವಾ? ಸಿಎಂ ಮನೆ ಮುಂದೆ ಮುತ್ತಿಗೆ ಹಾಕುತ್ತೀವಿ ಅಂತ ಎಚ್ಚರಿಕೆ ಕೊಟ್ಟಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos