ಸಿಎಂ ಇಂದು ಕಿದ್ವಾಯಿ ಕ್ಯಾನ್ಸರ್  ಸಂಸ್ಥೆ ಉದ್ಘಾಟಿನೆ

ಸಿಎಂ ಇಂದು ಕಿದ್ವಾಯಿ ಕ್ಯಾನ್ಸರ್  ಸಂಸ್ಥೆ ಉದ್ಘಾಟಿನೆ

ಬೆಂಗಳೂರು, ಜೂ. 20:   ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಕಿದ್ವಾಯಿ ಕ್ಯಾನ್ಸರ್  ಸಂಸ್ಥೆಯಲ್ಲಿ   ನಿರ್ಮಿಸಿರುವ ಶಸ್ತ್ರಚಿಕಿತ್ಸಾ ಕೊಠಡಿಗಳನ್ನು  ಉದ್ಘಾಟಿಸಿದರು. ಬಿ.ಬಿ.ಎಂ.ಪಿ ಮಹಾಪೌರರಾದ ಗಂಗಾಂಬಿಕೆ,  ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾದ ಸುಧಾ ಮೂರ್ತಿ,  ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ ನಿರ್ದೇಶಕ ರಾಮಚಂದ್ರ , ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ: ಮಂಜುನಾಥ್,  ಉಪಸ್ಥಿತರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos