ರಾಷ್ಟ್ರಪತಿಯವರಿಗೆ ಏಕವಚನದಲ್ಲಿ ಸಂಮೋದಿಸಿದ ವಿಚಾರಕ್ಕೆ ಸಿಎಂ ವಿಷಾದ

ರಾಷ್ಟ್ರಪತಿಯವರಿಗೆ ಏಕವಚನದಲ್ಲಿ ಸಂಮೋದಿಸಿದ ವಿಚಾರಕ್ಕೆ ಸಿಎಂ ವಿಷಾದ

ಬೆಂಗಳೂರು: ರಾಷ್ಟ್ರಪತಿಯವರಿಗೆ ಏಕವಚನದಲ್ಲಿ ಸಂಮೋದಿಸಿದ ವಿಚಾರಕ್ಕೆ ಈಗ ಟ್ವಿಟ್ ಮೂಲಕ ವಿಷಾದವನ್ನು ವ್ಯಕ್ತಪಡಿಸಿದ್ದಾರೆ ಸಿಎಂ ಸಿದ್ದರಾಮಯ್ಯ. ಬಾಯಿ ತಪ್ಪಿ ಏಕವಚನದಲ್ಲಿ ರಾಷ್ಟ್ರಪತಿ ಅವರನ್ನು ಸಂಮೋದಿಸಿದೆ ಅಂತ ಹೇಳಿದ್ದಾರೆ. ಗ್ರಾಮೀಣ ಪ್ರದೇಶದವರು ಏಕವಚನದಲ್ಲಿ ಸಂಮೋದಿಸುವುದು ರೂಡಿ ಅಪ್ಪ-ಅಮ್ಮ ನನ್ನ ಏಕವಚನದಲ್ಲಿ ಅಭ್ಯಾಸ ಆದ್ರೆ, ರಾಷ್ಟ್ರಪತಿಗಳನ್ನು ಏಕವಚನದಲ್ಲಿ ಸಂಮೋದಿಸಬಾರದಿತ್ತು. ಅಚಾತುರ್ಯದಿಂದ ಆಗಿರುವಂತಹ ಪ್ರಮಾದಕ್ಕೆ ವಿಷಾದಿಸುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಿಎಂ ಸಿದ್ದರಾಮಯ್ಯನವರು ಪೋಸ್ಟ್ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos