ಸಾವಯವ, ಸಿರಿಧಾನ್ಯ ಅಂತರರಾಷ್ಟ್ರೀಯ ಮೇಳ ಉದ್ಘಾಟಿಸಿದ ಸಿಎಂ

ಸಾವಯವ, ಸಿರಿಧಾನ್ಯ ಅಂತರರಾಷ್ಟ್ರೀಯ ಮೇಳ ಉದ್ಘಾಟಿಸಿದ ಸಿಎಂ

ಜನವರಿ: ಸಾವಯವ ಮತ್ತು ಸಿರಿಧಾನ್ಯಗಳು -2019ರ ಅಂತರರಾಷ್ಟ್ರೀಯ ವಾಣಿಜ್ಯ ಮೇಳವನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಇಂದು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕೃಷಿ ಸಚಿವ ಎನ್.ಹೆಚ್. ಶಿವಶಂಕರರೆಡ್ಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ, ತೋಟಗಾರಿಕಾ ಸಚಿವ ಎಂ.ಸಿ.ಮನಗುಳಿ, ಪಶುಸಂಗೋಪನಾ ಮತ್ತು  ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ, ಶಾಸಕ ಡಾ:ಅಶ್ವಥ್ ನಾರಾಯಣ, ಬಿ.ಬಿ.ಎಂ.ಪಿ.ಮಹಾಪೌರರಾದ ಗಂಗಾಂಬಿಕೆ  ಮತ್ತಿತರರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos