ಕೊಪ್ಪಳ, ಏ. 2, ನ್ಯೂಸ್ ಎಕ್ಸ್ ಪ್ರೆಸ್: ಕೊಪ್ಪಳದಲ್ಲಿ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ. ಚುನಾವಣೆ ಮುಗಿದ ಕೂಡಲೇ ಕುಮಾರಸ್ವಾಮಿ ನೆಗದು ಬಿದ್ದ ಹೋಗುತ್ತಾರೆಂದ ಹೇಳಿದ ಈಶ್ವರಪ್ಪ.
ಕುಮಾರಸ್ವಾಮಿಯೂನೆಗದು ಬಿಳ್ತಾರೆ, ಸರ್ಕಾರವೂ ಬಿದ್ದ ಹೋಗತ್ತೆ ಎಂದು ಭವಿಷ್ಯ ನುಡಿದ ಈಶ್ವರಪ್ಪ. ನಾನು ನೇರವಾಗಿ ಹೇಳಿ ನಿಷ್ಟೂರ ಆಗ್ತೀನಿ.
ಮತ್ತೆ ಮೋದಿ ಅವರೆ ಪ್ರಧಾನಿ ಆಗುತ್ತಾರೆ, ರಾಜ್ಯದಲ್ಲಿ 20 ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಬೇಡಾ ಅಂದರು ಚುನಾವಣೆ ಮುಗಿಯುತ್ತೆ, ಚುನಾವಣೆ ಮುಗಿದ ಬಳಿಕ ಕುಮಾರಸ್ವಾಮಿ ನೆಗದ ಬಿಳ್ತಾರೆ.
ಕುಮಾರಸ್ವಾಮಿ ಮಂಡ್ಯ ಮುಖ್ಯಮಂತ್ರಿ.ರೇವಣ್ಣ ಹಾಸನ ಪಿ.ಡಬ್ಲ್ಯೂ.ಡಿ ಸಚಿವರು. ದೆವೇಗೌಡ ತುಮಕೂರ ಮಾಜಿ ಪ್ರಧಾನಮಂತ್ರಿ.
ದೆವೇಗೌಡರಿಗೆ ಬರೆದಿಟ್ಟುಕೊಳ್ಳಿ ಈ ಬಾರಿ ಒಂದು ಸೀಟ್ ಗೆಲ್ಲಲ್ಲ ನೀವು. ಕಟುಂಬದ 4 ಜನ ಕಣ್ಣೀರ ಹಾಕುತ್ತಾರೆ, ಈ ನಾಟಕ ಬಹಳ ದಿನ ನಡೆಯಲ್ಲ.
ಎಂತೆಂತವರೋ ನೆಗದಬಿದ್ದು ಹೋಗಿದಾರೆ. ದೇವೆಗೌಡರಿವೆ ಅವರ ಮೊಮ್ಮಕ್ಕಳೆ ಯೋಧರು ಎಂದ ಈಶ್ವರಪ್ಪ.