ಕ್ಯಾಂಟೀನ್ ಮುಚ್ಚ ಬೇಡಿ

ಕ್ಯಾಂಟೀನ್ ಮುಚ್ಚ ಬೇಡಿ

ಬೆಂಗಳೂರು, ಆ. 28 : ಜನರಿಗೆ ಅವಶ್ಯಕವಿರುವ ಇಂದಿರಾ ಕ್ಯಾಂಟೀನ್ ಮುಚ್ಚ ಬೇಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಅಶ್ವತ್ಥ್ ನಾರಾಯಣ ಅವರು,ಇಂದಿರಾ ಕ್ಯಾಂಟೀನ್ ಮುಚ್ಚುವ ಪ್ರಯತ್ನ ಮಾಡಿಲ್ಲ. ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಸರಿಪಡಿಸುತ್ತೇವೆ ಅಷ್ಟ್ಢೇ. ಉತ್ತಮ ಗುಣ ಮಟ್ಟದ ಆಹಾರ ಪರಿಶೀಲ ಮಾಡುತ್ತೇವೆ ಹೊರತು ಮುಚ್ಚುವ ಪ್ರಸ್ತಾಪ ಮಾಡಲ್ಲ ಎಂದು ಪ್ರತಿಕ್ರಿಯೆ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos