ಬೆಂಗಳೂರು , ಆ. 21 : ಸಂಪುಟ ರಚನೆ ಬೆನ್ನಲ್ಲೇ ಖಾತೆ ಹಂಚಿಕೆ ಚರ್ಚೆ ಆರಂಭವಾಗಿದ್ದು, ಯಾರಿಗೆ ಯಾವ ಖಾತೆ ಆದಾಗಿಯೂ ಯಾರಿಗೆ ಯಾವ ಖಾತೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದ್ದು, ಸಂಭಾವ್ಯ ಖಾತೆ ವಿವರ ಹೀಗಿದೆ….
– ಗೋವಿಂದ ಕಾರಜೋಳ -ಗೃಹ, ಗ್ರಾಮೀಣಾಭಿವೃದ್ಧಿ
– ಅಶ್ವತ್ಥ ನಾರಾಯಣ – ಬೆಂಗಳೂರು ಅಭಿವೃದ್ಧಿ, ವೈದ್ಯ ಶಿಕ್ಷಣ
– ಅಶೋಕ -ಸಾರಿಗೆ ಮತ್ತು ಆರೋಗ್ಯ
– ಈಶ್ವರಪ್ಪ – ನಗರಾಭಿವೃದ್ಧಿ ಅಥವಾ ಗ್ರಾಮೀಣಾಭಿವೃದ್ಧಿ
– ಸುರೇಶ್ ಕುಮಾರ್ – ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ
– ಮಾಧುಸ್ವಾಮಿ- ಕಾನೂನು ಮತ್ತು ಸಂಸದೀಯ
– ಬಸವರಾಜ್ ಬೊಮ್ಮಾಯಿ – ಜಲಸಂಪನ್ಮೂಲ
– ವಿ.ಸೋಮಣ್ಣ- ಸಹಕಾರ / ವಸತಿ
– ಬಿ.ಶ್ರೀರಾಮುಲು- ಸಮಾಜ ಕಲ್ಯಾಣ
– ಜಗದೀಶ್ ಶೆಟ್ಟರ್ – ಕಂದಾಯ
– ಲಕ್ಷ್ಮಣ ಸವದಿ – ಕೃಷಿ
– ಶಶಿಕಲಾ ಜೊಲ್ಲೆ – ಮಹಿಳಾ ಮತ್ತು ಮಕ್ಕಳ ಕಲ್ಯಾಣ
-ಸಿ.ಟಿ.ರವಿ- ಆಹಾರ, ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರ
-ಸಿ.ಸಿ.ಪಾಟೀಲ್ – ಸಣ್ಣ ಕೈಗಾರಿಕೆ
– ಪ್ರಭು ಚೌಹಾಣ್ – ಸಣ್ಣ ನೀರಾವರಿ
– ಎಚ್.ನಾಗೇಶ್ – ಪೌರಾಡಳಿತ
– ಕೋಟ ಶ್ರೀನಿವಾಸ್ ಪೂಜಾರಿ- ಮೀನುಗಾರಿಕೆ, ಬಂದರು ಹಾಗೂ ಮುಜರಾಯಿ
-ಹಣಕಾಸು, ಇಂಧನ, ಕೈಗಾರಿಕೆ, ಲೋಕೋಪಯೋಗಿಯಂಥ ಮಹತ್ವದ ಖಾತೆಗಳನ್ನು ಸಿಎಂ ಯಡಿಯೂರಪ್ಪ ತಮ್ಮ ಬಳಿಯೇ ಉಳಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ