ವರ್ಷಾರಂಭದಲ್ಲಿ ರೈತರಿಗೆ ಬಂಪರ್ ಆಫರ್

 ವರ್ಷಾರಂಭದಲ್ಲಿ ರೈತರಿಗೆ ಬಂಪರ್ ಆಫರ್

ಬೆಂಗಳೂರು, ಡಿ. 30: ಹೊಸ ವರ್ಷದಲ್ಲಿ ರೈತರಿಗೆ ಬಂಪರ್ ಕೊಡುಗೆ ನೀಡಲು ಬೆಂಗಳೂರು ಹಾಲು ಒಕ್ಕೂಟ ನಿರ್ಧರಿಸಿದೆ. ಕರ್ನಾಟಕದಲ್ಲಿ ಹಾಲು ಉತ್ಪಾದನೆಯನ್ನು ಪ್ರೋತ್ಸಾಹಿಸಲು ರೈತರಿಗೆ ಪ್ರತಿ ಲೀಟರ್ ಹಾಲಿನಲ್ಲಿ 2 ರೂಪಾಯಿ ಹೆಚ್ಚಳವಾಗಿ ನೀಡಲು ನಿರ್ಧರಿಸಲಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ರೈತರಿಗೆ ಹೆಚ್ಚುವರಿ ಹಣ ಬೆಮುಲ್ ನೀಡಲಿದೆ. 2020ರಿಂದ ಹೊಸ ದರ ಅನ್ವಯವಾಗಲಿದೆ.

ಕರ್ನಾಟಕದ ಹಾಲು ಉತ್ಪಾದಕ ರೈತರಿಗೂ ಇದೇ ರೀತಿ ಪ್ರತಿ ಲೀಟರ್ಗೆ ಹೆಚ್ಚುವರಿ ಹೆಚ್ಚುವರಿ ಹಣ ನೀಡಲು ಕರ್ನಾಟಕ ಮಿಲ್ಕ್ ಫೆಡರೇಶನ್ ಚಿಂತನೆ ನಡೆಸಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos