ಸರ್ಕಾರದ ವಿರುದ್ದ ಬಿಎಸ್‌ ವೈ ಕಿಡಿ

ಸರ್ಕಾರದ ವಿರುದ್ದ ಬಿಎಸ್‌ ವೈ ಕಿಡಿ

ಬೆಂಗಳೂರು, ಸೆ 12: ಲೋಕಸಭಾ ಚುನಾವಣೆ ಕಾಂಗ್ರೆಸ್‌ ಗೆ ಟಕ್ಕರ್‌ ಕೊಟ್ಟು ಶತಾಯ ಗತಾಯ ಈ ಬಾರಿಯ ಲೋಕ ಸಮರವನ್ನು ಗೆಲ್ಲಲೇ ಬೇಕೆಂದು ಪಣತೊಟ್ಟಿರುವ ಬಿಜೆಪಿ ಇಂದು ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ವೈ, ಲೋಕ ಸಮರಕ್ಕೆ ಬಿಜೆಪಿ-ಜೆಡಿಎಸ್ ಮೈತ್ರಿಯ ಕುರಿತಂತೆ ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ. ನಾನು ಈ ವಿಚಾರವಾಗಿ ಮಾತನಾಡೋದಕ್ಕೆ ದೆಹಲಿಗೆ ಇಂದು ಹೋಗೋದಿಲ್ಲ ಎಂದರು.

ಹಾಗೆಯೆ ಇದರ ಜೊತೆಗೆ, ರಾಜ್ಯ ಕಾಂಗ್ರೆಸ್ ಸರ್ಕಾರ ಇಷ್ಟುಬೇಗ ಸರ್ಕಾರ ಜನಪ್ರಿಯತೆ ಕಳೆದುಕೊಳ್ಳುತ್ತೆಂದು ನಿರೀಕ್ಷಿಸಿರಲಿಲ್ಲ ಎಂದು ಕಾಂಗ್ರೆಸ್‌ ಅನ್ನು ಟೀಕಿಸಿದರು..
ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು. ಇದೇ ವೇಳೆಯಲ್ಲಿ ಬಿಎಸ್‌ವೈ ದೆಹಲಿ ಪ್ರವಾಸ ವದಂತಿ ತಳ್ಳಿ ಹಾಕಿದರು.

ಫ್ರೆಶ್ ನ್ಯೂಸ್

Latest Posts

Featured Videos