ಬಿಎಸ್ ವೈ ‘ತೀನ್ ದಿನ್ ಕಾ ಸುಲ್ತಾನ್’: ಸಿದ್ದರಾಮಯ್ಯ

ಬಿಎಸ್ ವೈ ‘ತೀನ್ ದಿನ್ ಕಾ ಸುಲ್ತಾನ್’: ಸಿದ್ದರಾಮಯ್ಯ

ಹುಬ್ಬಳ್ಳಿ, ಮೇ. 17, ನ್ಯೂಸ್ ಎಕ್ಸ್ ಪ್ರೆಸ್ : ಕುಂದಗೋಳ ಸಮರದಲ್ಲಿ ಚುನಾವಣೆಯ ಪ್ರಚಾರಕ್ಕಿಂತ ಹೆಚ್ಚಾಗಿ  ಉಭಯ ನಾಯಕರ ಮಾತಿನ ಸಮರವೇ ಜೋರಾಗಿದೆ. ಕಮಲ ನಾಯಕರ ವಿರುದ್ಧ ವಾಗ್ದಾಳಿ ನಡೆಸಿ, ಶಾಸಕ ರೇಣುಕಾ ಚಾರ್ಯ ಅಲ್ಲ, ‘ಚುಂಬನಚಾರ್ಯ’ ಎಂದು ಸಮ್ಮಿಶ್ರ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಒಮ್ಮೆ 3 ವರ್ಷದ ಮುಖ್ಯಮಂತ್ರಿಯಾಗಿದ್ದಾರೆ. ಇನ್ನೂಮ್ಮೆ 3 ದಿನ ಮುಖ್ಯಮಂತ್ರಿ ಆಗಿದ್ದಾರೆ. ಯಡಿಯೂರಪ್ಪ ‘ತೀನ್ ದೀನ್ ಕಾ ಸುಲ್ತಾನ್’  ಎಂದು ವ್ಯಂಗ್ಯವಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos