ಬ್ಲೂ ಫಿಲಂ ನೋಡಿದ್ದು ದೇಶ ದ್ರೋಹದ ಕೆಲಸ ಅಲ್ಲ

ಬ್ಲೂ ಫಿಲಂ ನೋಡಿದ್ದು ದೇಶ ದ್ರೋಹದ ಕೆಲಸ ಅಲ್ಲ

ಬೆಂಗಳೂರು, ಸೆ. 6: ಮೊಬೈಲ್ ನಲ್ಲಿ ಬ್ಲೂ ಫಿಲಂ ನೋಡಿದ್ದು ದೇಶದ್ರೋಹದ ಕೆಲಸ ಅಲ್ಲ ಎಂದು ಸಚಿವ ಮಾಧುಸ್ವಾಮಿ, ಡಿಸಿಎಂ ಲಕ್ಷ್ಮಣ ಸವದಿ ಸಮರ್ಥಿಸಿಕೊಂಡಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿದ್ದು, ಬಳಿಕ ಡಿಸಿಎಂ ಹುದ್ದೆಯನ್ನೂ ನೀಡಲಾಗಿತ್ತು.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಧುಸ್ವಾಮಿ ಅವರ ಬಳಿ ಪ್ರತಿಕ್ರಿಯೆ ಕೇಳಿದಾಗ, ವಿಧಾನಸೌಧದಲ್ಲಿ ನೀಲಿ ಚಿತ್ರ ವೀಕ್ಷಿಸಿದ್ದು ಅಂತ ದೊಡ್ಡ ತಪ್ಪೇನಲ್ಲ, ದೇಶದ್ರೋಹ ಅಂತ ಭಾವಿಸಲ್ಲ. ಏನೋ ಆಕಸ್ಮಿಕವಾಗಿ ನೋಡಿದ್ದಾರೆ ಎಂದು ಹೇಳುವ ಮೂಲಕ ಸವದಿಯನ್ನು ಸಮರ್ಥಿಸಿಕೊಂಡರು.

ಫ್ರೆಶ್ ನ್ಯೂಸ್

Latest Posts

Featured Videos