ಬಿಸಿಯೂಟ ನೀಡೋಕೆ ಧಾನ್ಯವಿಲ್ವಾ..?

ಬಿಸಿಯೂಟ ನೀಡೋಕೆ ಧಾನ್ಯವಿಲ್ವಾ..?

ಚಿತ್ರದುರ್ಗ, ಜೂ, 18: ಮಧ್ಯಾಹ್ನ ಬಿಸಿಯೂಟ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಂದು ಪ್ರತಿಷ್ಠಿತ ಯೋಜನೆವಾಗಿದೆ.

ಚಿತ್ರದುರ್ಗ ಜಿಲ್ಲೆಯ ಪ್ರಾಥಮಿಕ ಶಾಲಾ ಮಕ್ಕಳು ಮಧ್ಯಾಹ್ನ ಬಿಸಿಯೂಟ ಇಲ್ಲದೇ ಅರೆ ಹೊಟ್ಟೆಯಲ್ಲಿ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನ್ನ ಅಕ್ಕಿ ಇಲ್ಲ, ಸಾಂಬರ್ ಗೆ ಬೆಳೆಯಿಲ್ಲ. ಬಿಸಿಯೂಟ ನೀಡೋಕೆ ಸರ್ಕಾರದ ಬಳಿ ಧಾನ್ಯವಿಲ್ವಾ..?  ಸಾಲ ಪಡೆದು ಬಿಸಿಯೂಟ ತಯಾರಿ ಮಾಡ್ತಿದ್ದಾರೆ. ಬಿಸಿಯೂಟ ಹಿಗಾದ್ರೆ ಉಳಿದ ಉಳಿದ ಯೋಜನೆಗಳ ಗತಿಯೇನು?  ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟವಿಲ್ಲ. ಅರೆಹೊಟ್ಟೆಯಲ್ಲಿ ಮಕ್ಕಳು ಪಾಠ ಕೇಳುವ ಪರಿಸ್ಥಿತಿ ಇದೆ.

 

ಫ್ರೆಶ್ ನ್ಯೂಸ್

Latest Posts

Featured Videos