ಭೂಗತ ಪಾತಕಿಯಿಂದ ಭಾರತಕ್ಕೆ ಆತಂಕ

ಭೂಗತ ಪಾತಕಿಯಿಂದ ಭಾರತಕ್ಕೆ ಆತಂಕ

ನ್ಯೂಯಾರ್ಕ್, ಜು. 11 : ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಜೈಶ್ ಎ ಮೊಹಮದ್ ಮತ್ತು ಲಷ್ಕರ್ ಉಗ್ರರಿಂದ ಭಾರತಕ್ಕೆ ಅಪಾಯವಿದೆ. ದಾವೂದ್ ಗ್ಯಾಂಗ್ ಉಗ್ರರಿಗೆ ನೆರವಾಗುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ದೂರಿದೆ. ದಾವೂದ್ ಇಬ್ರಾಹಿಂನ ಡಿ ಕಂಪೆನಿ ತೊಡಗಿಸಿಕೊಂಡಿದೆ.
ಸಾಗಣೆ ಕಾಸು, ಶಸ್ತ್ರಾಸ್ತ್ರ ವಹಿವಾಟು, ಮಾದಕದ್ರವ್ಯ ಕಳ್ಳ ನೋಟು ಮುದ್ರಣ, ಅಕ್ರಮ ಹಣ   ಉಗ್ರ ಸಂಘಟನೆಗಳು ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮತ್ತು ಮಾನವ ಕಳ್ಳಸಾಗಣೆಯಂತಹ ವಹಿವಾಟಿನ ಮೂಲಕ ತಮ್ಮ ಉಗ್ರ ಚಟುವಟಿಕೆಗಳಿಗೆ ಹಣ ಗಳಿಕೆ ಮಾಡುತ್ತಿವೆ. ಇದೇ ರೀತಿ, ಅಪರಾಧ ಚಟುವಟಿಕೆ ನಡೆಸುವ ಗ್ಯಾಂಗ್ಗಳೂ ಉಗ್ರರಿಗೆ ನೆರವಾಗುತ್ತಿವೆ. ಖೋಟಾ ದಾವೂದ್ ಗ್ಯಾಂಗ್ ಉಗ್ರ ಸಂಘಟನೆಗಳಾದ ಜೈಷ್ ಹಾಗೂ ಲಷ್ಕರ್ ಜೊತೆಗೆ ಕೈಜೋಡಿಸಿವೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ರಾಯಭಾರಿ ಸೈಯದ್ ಅಕರುದ್ದೀನ್ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos