ಬೆಳಗಾವಿಯಲ್ಲಿ ಭೀಕರ ದುರಂತ

ಬೆಳಗಾವಿಯಲ್ಲಿ ಭೀಕರ ದುರಂತ

ಬೆಳಗಾವಿ, ಅ. 10 : ಲಾರಿಯೊಂದು ಹರಿದು 3 ಜನ ಸಾವನ್ನಪ್ಪಿ. 5ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡ ಭೀಕರ ಘಟನೆ ಬೆಳಗಾವಿ ಜಿಲ್ಲೆರ ಕಾಗೆವಾಡ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಾಗೆವಾಡಿ ಬಳಿಯ ನಡೆದ ಭೀಕರ ಘಟನೆಯಲ್ಲಿ ದುರ್ಗಾಮಾತಾ ಜನರ ಗುಂಪಿನ ಮೇಲೆ ಲಾರಿಯೊಂದು ಹರಿದು ಮೃತರಿಬ್ಬರನ್ನು ಸಂಜಯ ಪಾಟೀಲ್ (40), ಸಚಿನ್ ಕರೆಗೌಡ ಪಾಟೀಲ್ (35) ಎಂದು ಗುರುತಿಸಲಾಗಿದ್ದು, ಮತ್ತೋರ್ವನ ಗುರುತು ಪತ್ತೆಯಾಗಲಿಲ್ಲ. ಗಾಯಾಳುಗಳಿಗೆ ಮೀರಜ್ ಆಸ್ಪತ್ತೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲಾರಿ ಚಾಲಕನನ್ನು ಕಾಗೆವಾಡ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಬೆಳಗಾವಿ ಜೆಲ್ಲೆ ಕಾಗೆವಾಡ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos