‘ಕುಂದಾನಗರಿ’ಯಲ್ಲಿ ಫುಲ್‍ ಸೆಕ್ಯೂರಿಟಿ

‘ಕುಂದಾನಗರಿ’ಯಲ್ಲಿ ಫುಲ್‍ ಸೆಕ್ಯೂರಿಟಿ

ಬೆಳಗಾವಿ, ಮೇ . 23, ನ್ಯೂಸ್ ಎಕ್ಸ್ ಪ್ರೆಸ್:  ಲೋಕಸಭಾ ಚುನಾವಣೆಯ ಮತ ಎಣಿಕೆ ಹಿನ್ನೆಲೆಯಲ್ಲಿ ಬೆಳಗಾವಿಯ ಆರ್ ಪಿಡಿ ಕಾಲೇಜು ಸುತ್ತಮುತ್ತ ಭದ್ರತೆ ಕೈಗೊಳ್ಳಲಾಗಿದೆ. ನಗರ ಪೊಲೀಸ್ ಆಯುಕ್ತ ಲೋಕೇಶ್ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ಇಬ್ಬರು ಡಿಸಿಪಿ, 3 ಜನ ಎಸಿಪಿ, 14 ಸಿಪಿಐ, 21 ಪಿಎಸ್ಐ ಸೇರಿದಂತೆ ಒಟ್ಟು 482 ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ.

3 ಕೆಎಸ್ ಆರ್ಪಿ, 2 ಸಿಎಆರ್, 2 ಸಿಎಪಿಎಫ್ ತುಕಡಿ ನಿಯೋಜನೆಗೊಂಡಿದೆ. ಇನ್ನು ಆರ್ಪಿಡಿ ಕಾಲೇಜು ಸುತ್ತ-ಮುತ್ತ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos