ಬೆಂಗಳೂರು, ಏ. 18, ನ್ಯೂಸ್ ಎಕ್ಸ್ ಪ್ರೆಸ್: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅರಕೆರೆಯಲ್ಲಿ ಸ್ಥಳೀಯ ಕಾರ್ಪೊರೇಟರ್ ಶ್ರೀಮತಿ ಭಾಗ್ಯ ಮುರುಳಿಧರ್ ಮತ್ತು ಮಾಜಿ ನಗರಸಭಾ ಸದಸ್ಯರಾದ ಶ್ರೀ ಮುರಳೀಧರ್ ದಂಪತಿಗಳ ಮತದಾನ. ಅರಕರೆಯ ದಿವ್ಯಜ್ಯೋತಿ ಶಾಲೆಯಲ್ಲಿ ಹಕ್ಕು ಚಲಾವಣೆ. ಅರಕೆರೆಯಲ್ಲಿ ಬಿರುಸಿನಿಂದ ಸಾಗಿರುವ ಮತದಾನ ಪ್ರಕ್ರಿಯೆ. ಮೋದಿಗಾಗಿ ಪ್ರತಿಯೊಬ್ಬರು ಮತ ಹಾಕುವಂತೆ ದಂಪತಿಗಳು ಮನವಿ ಮಾಡುವುದನ್ನು ಮರೆಯಲಿಲ್ಲ.