ಗಂಧದ ಮರ ಕಳ್ಳತನ ಮಾಡ್ತಿದ್ದ ಆರೋಪಿಗೆ ಗುಂಡು ಹೊಡೆದ ಪೊಲೀಸ್ರು..
ಗಂಧದ ಮರ ಕಳ್ಳ ಮುಜಾಯಿದ್ ಕಾಲಿಗೆ ಗುಂಡು ಹೊಡೆದ ಪೊಲೀಸ್ರು …
ತಡರಾತ್ರಿ 1.30 ರ ಸಮಯದಲ್ಲಿ ಕಬ್ಬನ್ ಪಾರ್ಕ್ ಗಾರ್ಡನ್ ನಲ್ಲಿ ಘಟನೆ….
ಚಿಕ್ಕಬಳ್ಳಾಪುರದಲ್ಲಿ ಆರೋಪಿಯನ್ನು ಬಂಧಿಸಿ ಅಲ್ಲಿಂದ ಕರೆತರುತ್ತಿದ್ದ ಕಬ್ಬನ್ ಪಾರ್ಕ್ ಪೊಲೀಸ್ರು..
ಕಬ್ಬನ್ ಪಾರ್ಕ್ ಗಾರ್ಡನ್ ಬಳಿ ಬರ್ತಿದ್ದಂತೆ ಪಿಎಸ್ ಐ ರಹೀಂ ಹಾಗೂ ಪೇದೆ ಕೃಷ್ಣಮೂರ್ತಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ..
ಹಲ್ಲೆ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ ಆರೋಪಿ ಮುಜಾಯಿದ್..
ಈ ವೇಳೆ ಆರೋಪಿ ಕಾಲಿಗೆ ಗುಂಡು ಹೊಡೆದ ಇನ್ಸ್ ಪೆಕ್ಟರ್ ಐ ಎನ್ ರೆಡ್ಡಿ..
ಆಕಾಶವಾಣಿ ,,ಕಮಿಷನರ್ ಕಚೇರಿ ಪಕ್ಕ ಹಾಗೂ ನ್ಯಾಯಧೀಶರ ಮನೆ ಬಳಿ ಗಂಧದ ಮರ ಕಳ್ಳತನ ಮಾಡಿದ್ದ ಆರೋಪಿ..
ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ….