ಪೊಲೀಸರು ಬಂಧಿಸಿ ಕರೆತರುವಾಗ ಆತ್ಮ ಹತ್ಯೆ

ಪೊಲೀಸರು ಬಂಧಿಸಿ ಕರೆತರುವಾಗ ಆತ್ಮ ಹತ್ಯೆ

ಮಂಗಳೂರು, ಜು. 16 : ಪತ್ನಿಗೆ ಹಲ್ಲೆ ನಡೆಸಿ ಪರಾರಿಯಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಕರೆತರುವಾಗ ಪೊಲೀಸರ ಗಮನ ಬೇರೆಡೆ ಸೆಳೆದ ಆರೋಪಿ ಕೂಳೂರು ಸೇತುವೆಯಿಂದ ಜಿಗಿದು ಆತ್ಮ ಹತ್ಯೆ ಮಾಡಿಕೊಂಡ ಘಟನೆ ತಡರಾತ್ರಿ ನಡೆದಿದ್ದು, ಮೃತದೇಹ ಬೆಂಗ್ರೆ ಸಮೀಪ ಪತ್ತೆಯಾಗಿದೆ. ಕುದ್ರೋಳಿ ನಿವಾಸಿ ಮುನೀರ್ (42) ಮೃತ ವ್ಯಕ್ತಿ.

ಆರೋಪಿ ಮುನೀರ್ ಪತ್ನಿಗೆ ಹಲ್ಲೆ ನಡೆಸಿ ಬಳಿಕ ಲಗೇಜ್ ಸಹಿತ ಆಟೋರಿಕ್ಷಾದಲ್ಲಿ ಪರಾರಿಗೆ ಯತ್ನಿಸಿದ್ದಾನೆ. ಈ ಬಗ್ಗೆ ಮಹಿಳೆಯ ಅಕ್ಕನ ಗಂಡ ಮುಹಮ್ಮದ್ ಅವರು ಮುನೀರ್ ಅವರನ್ನು ಹಿಡಿದುಕೊಡುವಂತೆ ಮಂಗಳೂರು ಉತ್ತರ ಠಾಣೆಗೆ ದೂರು ನೀಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos