ರಾಮನಗರ ಬಂದ್!

ರಾಮನಗರ ಬಂದ್!

ರಾಮನಗರ, ಸೆ. 5: ಇಂದು ಕೂಡ ರಾಜ್ಯದ ಹಲವೆಡೆ ಡಿಕೆಶಿ ಬಂಧನ ಖಂಡಿಸಿ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಹೌದು, ಇಂದು ರಾಮನಗರದಲ್ಲಿ ಡಿಕೆಶಿ ಬಂಧನ ಖಂಡಿಸಿ ಬಂದ್ ಮಾಡಲಾಗಿದ್ದು, ಬೆಂಗಳೂರು-ಮೈಸೂರು ಸಂಚಾರಕ್ಕೆ ಅಡ್ಡಿ. ಕುಣಿಗಲ್, ಬೆಳ್ಳೂರು ಕ್ರಾಸ್, ನಾಗಮಂಗಲ ಮೂಲಕ ಬದಲಿ ಮಾರ್ಗ ಬಳಕೆಗೆ ಸೂಚನೆ ಮಾಡಲಾಗಿದೆ. ಕನಕಪುರದಲ್ಲಿ ಮುಂದುವರೆದ ಪ್ರತಿಭಟನೆ. ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್.

ಫ್ರೆಶ್ ನ್ಯೂಸ್

Latest Posts

Featured Videos