ಬೆಂಗಳೂರು, ಜು. 10: ನಗರದಲ್ಲಿ ಎರಡು ಕಟ್ಟಡ ನೆನ್ನೆ ರಾತ್ರಿ 1.30 ಸುಮಾರಿಗೆ ಕುಸಿದಿದೆ ಕೂಡಲೇ ಪೊಲೀಸರು ಅಗ್ನಿಶಾಮಕ ಸಿಬ್ಬಂಧಿ ಬಂದಿದ್ದಾರೆ.
ಈ ಘಟನೆಯಲ್ಲಿ ಕಟ್ಟಡದ ಅವಶೇಷಗಳಗೆ ಸಿಲುಕಿದ್ದ ದಂಪತಿ ಹಾಗೂ ಮಗು ಸಾವನ್ನೋಪ್ಪಿದ್ದಾರೆ.
ದಂಪತಿ ನಾರಾಯಣ್, ನಿರ್ಮಲ ಹಾಗೂ ಮಗು ಅನುಷ್ಕಾ. ಇದುವರೆಗೂ ನಾಲ್ಕು ಜನರು ಮೃತ ಪಟ್ಟಿದ್ದು, ಏಳು ಜನರು ಗಂಭಿರವಾಗಿ ಗಾಯಗೊಂಡವರನ್ನ
ರಕ್ಷಣೆಮಾಡಾಲಾಗೆದೆ ಎಂದು ತಿಳಿದು ಬಂದಿದೆ.
ಮೃತಪಟ್ಟವರು ನಾರಾಯಣ(26), ನಿರ್ಮಲ (20) ಮಗು ಅನುಷ್ಕಾ (3) ಶಂಭು ಕುಮಾರ್ (27) ಎಂದು ತಿಳಿದು ಬಂದಿದೆ.
ಈ ಘಟನೆಯಲ್ಲಿ ಗಾಯಾಳುಗಳು ಉತ್ತಮ್, ಸಂತೋಷ್, ಉಮೇಶ್, ಅಮಿರ್, ಬೆತ್ತಾಮ್, ರಾಮ್ ಬಾಲಕ, ಮಂಜುದೇವಿಎಂದು ತಿಳಿದು ಬಂದಿದೆ.
ಈ ಘಡನೆಯಲ್ಲಿ ಇನ್ನೂ ಯಾರು ಸಿಲುಕ್ಕಿದ್ದಾರೆ ಎಂಬುವುದು ತಿಳಿದು ಬರದ ಕಾರಣ ಹುಡುಕಾಟವನ್ನು ನಡೆಸುತ್ತಿರುವ ಎನ್.ಡಿ.ಆರ್ ಎಫ್ ಸಿಬ್ಬಂದಿ ಎಲ್ಲಾ ಗಾಯಾಳುಗಳು ಬೋರಿಂಗ್ ಆಸ್ಪತ್ರೆಗೆ ದಾಖಲುಮಾಡಲಾಗೆದೆ ಎಂದು ತಿಳಿದು ಬಂದಿದೆ.