ಬೆಂಗಳೂರು, ಆ. 22: ಗೋವಿಂದ ರಾಜ್ ನಗರದ ಹಿರಿಯ ಪ್ರಾಥಮಿಕ ಶಾಲೆಯಾ ಹಳೆ ವಿದ್ಯಾರ್ಥಿಗಳಿಂದ ನೆರವು ಹಾಗೂ ಅನನ್ಯ ವೇಲ್ ಪೇರ್ ಸಂಘದಿಂದ ಕಾರ್ಯಕ್ರಮ. ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳಿಂದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಉತ್ತರ ಕರ್ನಾಟಕ ನೆರವಿಗೆ ಸಹಾಯ ಮಡಿದರು.
ಇನ್ನೂ ಇದೆ ಸಂದರ್ಭದಲ್ಲಿ ಸಂಯೋಜಕರಾದ ವಸ್ತುಗಳನ್ನು ಆ ಶಾಲೆಯ ಮುಖ್ಯ ಶಿಕ್ಷಕಿ ಯಾದ ಕುಸುಮ ಕುಮರಿ ಅವರ ಮುಖಾಂತರ ಹಸ್ತಾಂತರಿಸಲಾಯಿತು. ಶಾಲೆಯ ಎಲ್ಲಾ ವಿಭಾಗಗಳ ಮುಖ್ಯಸ್ಥರಾದ. ಕುಸುಮ ಕುಮಾರಿ ಮತ್ತು ಲೀಲಾವತಿ, ಶ್ರೀಧರ್, ಅನಿಲ್, ಸುನಿಲ್ ಹೇಮಾಲತ, ಕಿರಣ್, ನವೀನ್ ಸುನಿಲ್, ಚಂದ್ರು, ರೇಷ್ಮಾ, ಜಮುನಾ, ಉಮೇಶ್ ,ರವಿ ಕುಮಾರ್, ಸುಬ್ರಹ್ಮಣ್ಯ, ಮಂಜು, ರವಿ ಶ್ರೀಕಾಂತ್ ಇನ್ನೂ ಶಾಲೆಯ ಹಳೆ ವಿಧ್ಯಾರ್ಥಿಗಳು ಮತ್ತು ಅನನ್ಯ ವೇಲ್ ಪೇರ್ ಸಂಘದ ಅಧ್ಯಕ್ಷರಾದ ಭಾಗ್ಯ ರವರು ಪಾಲ್ಗೊಂಡಿದ್ದರು.