ಬಳ್ಳಾರಿ: ಡಿ.14ರಿಂದ 19ರ ವರೆಗೆ ಸಕಾಲ ಸಪ್ತಾಹ ಆಚರಿಸಲಾಗುತ್ತಿದ್ದು, ಜೆಸ್ಕಾಂ ನಗರ ಉಪವಿಭಾಗ-2 ಅಡಿಕೌಂಟರ್ಗಳನ್ನು ತೆಗೆದು ದೂರಿನ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದು ಜೆಸ್ಕಾಂ ನಗರ ಉಪವಿಭಾಗ-2ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶ್ರೀನಿವಾಸ್ ತಿಳಿಸಿದರು.
ನಗರ ಉಪವಿಭಾಗ 2ರ ವ್ಯಾಪ್ತಿಯ ಗ್ರಾಹಕರು ಈ ಆರುದಿನಗಳ ಅವಧಿಯಲ್ಲಿ ಯಾವುದೇ ರೀತಿ ತೊಂದರೆಗಳಿದ್ದರೂ ಸಹಬಂದು ಅರ್ಜಿಗಳನ್ನು ಸಕಾಲಕೌಂಟರ್ನಲ್ಲಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.