ಮಹಿಳೆ ಮೇಲೆ ಹಲ್ಲೆ: ಎಎಸ್ಐ ರೇಣುಕಯ್ಯ ಅಮಾನತುಗೊಗೊಳಿಸಿದ ಅಣ್ಣಾಮಲೈ

ಮಹಿಳೆ ಮೇಲೆ ಹಲ್ಲೆ: ಎಎಸ್ಐ ರೇಣುಕಯ್ಯ ಅಮಾನತುಗೊಗೊಳಿಸಿದ ಅಣ್ಣಾಮಲೈ

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆ ನ್ಯಾಯ ಕೇಳಲು ಬಂದ ಮಹಿಳೆ ಹಾಗೂ ಯುವತಿಯ ಕುತ್ತಿಗೆ ಹಿಡಿದು ಹೊರದಬ್ಬಿ,ಹಲ್ಲೆ ನಡೆಸಿದ್ದ ಎಎಸ್ ಐ ರೇಣುಕಯ್ಯರನ್ನು ಅಮಾನತು ಮಾಡಲಾಗಿದೆ.

ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ, ಕುಮಾರಸ್ವಾಮಿ ಠಾಣೆ ಎಎಸ್ ಐ ರೇಣುಕಯ್ಯರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೂರು ನೀಡಲು ಠಾಣೆಗೆ ಬಂದಿದ್ದ ಮಹಿಳೆ ಹಾಗೂ ಯುವತಿಯ ಮೇಲೆ ರೇಣುಕಯ್ಯ ದರ್ಪ ಮೆರೆದಿದ್ದರು.

ಮಹಿಳೆ ಹಾಗೂ ಯುವತಿಯ ಕುತ್ತಿಗೆ ಹಿಡಿದು ಠಾಣೆಯಿಂದ ಹೊರದಬ್ಬಿ ಇಬ್ಬರ ಮೇಲೂ ಹಲ್ಲೆ ಮಾಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos