ಅಫಜಲಪುರ ತಾಲೂಕಿನ ಮಣ್ಣೂರು ಯಲ್ಲಮ್ಮ ದೇಗುಲ ಜಲಾವೃತ್ತ

ಅಫಜಲಪುರ ತಾಲೂಕಿನ ಮಣ್ಣೂರು ಯಲ್ಲಮ್ಮ ದೇಗುಲ ಜಲಾವೃತ್ತ

ಕಲಬುರಗಿ , ಆ. 7: ಮಹಾರಾಷ್ಟ್ರದಲ್ಲಿ ಭಾರೀ ಮಳೆ ಸುರಿದ ಪರಿಣಾಮ ಉಜನಿ ಮತ್ತು ವೀರಾ ನದಿ ಭೋರ್ಗರೆಯುತ್ತಿವೆ. ಪರಿಣಾಮ ಮಹಾರಾಷ್ಟರದಿಂದ ಭೀಮಾ ನದಿಗೆ ನೀರು ಬಿಡುಗಡೆ ಮಾಡಲಾಗಿದ್ದು ಭೀಮಾ ನದಿಯೂ ತುಂಬಿ ಹರಿಯುತ್ತಿದ್ದು ಭೀಮಾತೀರದಲ್ಲೂ ಪ್ರವಾಹ ಭೀತಿ ಸೃಷ್ಠಿಯಾಗಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದ ಯಲ್ಲಮ್ಮ ದೇಗುಲದ ಸೇತುವೆ ಪೂರ್ಣ ಮುಗಳುಗಡೆ ಆಗಿದ್ದು ದೇಗುಲ ಜಲಾವೃತಗೊಂಡಿದೆ.

ಫ್ರೆಶ್ ನ್ಯೂಸ್

Latest Posts

Featured Videos