ಗಾಯಗೊಂಡ ಸುಲೇಪೇಟ ಶ್ರೀಗಳು

ಗಾಯಗೊಂಡ ಸುಲೇಪೇಟ ಶ್ರೀಗಳು

ಕಲಬುರಗಿ,ಅ. 28 : ಸುಲೇಪೇಟ ಖಟ್ಟಾಂಗೇಶ್ವರ ಮಠದ ಗುರುಲಿಂಗ ಸ್ವಾಮೀಜಿ ಇದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಶ್ರೀಗಳು ಗಾಯಗೊಂಡಿದ್ದಾರೆ.
ಕುರಿಕೋಟಾ ಬಳಿ ಅಪಘಾತ ಸಂಭವಿಸಿದ ಹಿನ್ನಲೆ ಗುರುಲಿಂಗ ಶ್ರೀಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಸದ ಡಾ. ಉಮೇಶ್ ಜಾಧವ್ ಆಸ್ಪತ್ರೆಗೆ ಆಗಮಿಸಿ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ. ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos