ಅಧಿಕಾರಿಗಳು ಮತ್ತು ಗುತ್ತಿಗೆ ದಾರರ ನಿರ್ಲಕ್ಷ್ಯ!

ಅಧಿಕಾರಿಗಳು ಮತ್ತು ಗುತ್ತಿಗೆ ದಾರರ ನಿರ್ಲಕ್ಷ್ಯ!

ಬೆಂಗಳೂರು, ಜೂ. 24: ಮಹದೇವ ಪುರ ಕ್ಷೇತ್ರ ಹಗ್ದೂರ ವಾರ್ಡ್,  ವೈಟ್ ಪಿಲ್ಡ್ ಇಮ್ಮಡಿ ಹಳ್ಳಿ ಮುಖ್ಯ ರಸ್ತೆಯ ಉದ್ದಗಲಕ್ಕೂ ಹಳ್ಳಗಳ ಹೊಂಡಗಳೂ. ಹೌದು. ಕಾವೇರಿ ಜಲಮಂಡಲಿ ಅವಾಂತರ ಸರ್ಕಾರ ದಿಂದ  ನೂರ ಹತ್ತು ಹಳ್ಲಿಗಳಿಗೆ ಕಾವೇರಿ ನೀರು ಒದಗಿಸುವ ಯೋಜನೆಗೆ ಕಳೆದೆರಡು ವರ್ಷಗಳಿಂದ ಕಾಮಗಾರಿಯು ಆರಂಬಗೊಂಡಿದೆ ವೈಟ್ ಪಿಲ್ಡ್ ಇಮ್ಮಡಿಹಳ್ಳಿ ರಸ್ತೆ ಯಲ್ಲಿ ಕಾವೇರಿ ಪೈಪ್ ಲೈನ್ ಹಾಕುವು ಕಾಮಗಾರಿಯು ಮುಗಿದು ತಿಂಗಳುಗಳೆ ಮುಗಿದಿದ್ದಿದೆ.

ಆದರೆ ರಸ್ತೆ ಪುನಃ ನಿರ್ಮಾಣ ಆಗದೆ ಹಾಗೆ ಉಳಿದ್ದಿದೆ ಸುಮಾರು 2 ಕಿಲೊಮೀಟರ್ ವರೆಗೂ ರಸ್ತೆಯಲ್ಲಿ ದೊಡ್ಡ ದೊಡ್ಡ ಹಳ್ಳಗಳು ಹೊಂಡಗಳು ಬಿದ್ದಿವೆ. ವಾಹನ ಸವಾರರು ಪಾದಚಾರಿಗಳು ಶಾಲ ಮಕ್ಕಳು ವೃದ್ದರೂ ಒಡಾಡಲು ಬಹಳ ತೊಂದರೆ ಅನುಬವಿಸುಂತಾಗಿದೆ ಅದರು ಸಹ ಸಂಬದ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ.

ಈ ರಸ್ತೆ ಅವಾಂತರ ದಿಂದಾಗಿ ವಾಹನ ಸವಾರರು ಪಾದಚಾರಿಗಳು ಬಿದ್ದು ಆಸ್ಪತ್ರೆಗೆ ಸೇರಿರುವ ಘಟನೆ ಸಹ ನೇಡೆದ್ದಿದೆ. ಅಧಿಕಾರಿಗಳು ಮತ್ತು ಗುತ್ತಿಗೆ ದಾರರ ನಿರ್ಲಕ್ಷ್ಯ ದಿಂದಾಗಿ ಜನ ಪ್ರತಿನಿಧಿಗಳಿಗೆ ಸ್ಥಳೀಯರು ಇಡೀ ಶಾಪ ಹಾಕುತ್ತಿದಾರೆ.

ಫ್ರೆಶ್ ನ್ಯೂಸ್

Latest Posts

Featured Videos