ಬೆಂಗಳೂರು, ಆ. 9: ಬೆಂಗಳೂರಿನಿಂದ ಕೊಳ್ಳೆಗಾಲಕ್ಕೆ ತೆರಳುತ್ತಿದ್ದ ಬಸ್ ವೊಂದು ಪಲ್ಟಿ ಹೊಡೆದಿರುವ ಘಟನೆ ನಡೆದಿದೆ. ಮೈಸೂರು ರಸ್ತೆಯ ಜ್ಞಾನ ಭಾರತಿ ಜಂಕ್ಷನ್ ಬಳಿ ಈ ಘಟನೆ ನಡೆದಿದೆ. ಚಲಿಸುವಾಗ ಒವರ್ ಟೇಕ್ ಮಾಡುವ ಸಮಯದಲ್ಲಿ ಆಯಾ ತಪ್ಪಿ ಪಲ್ಟಿಹೊಡೆದಿದೆ. ಬಸ್ ನಲ್ಲಿ ಚಲಿಸುತ್ತಿದ್ದ ಹಲವು ಪ್ರಯಾಣಿಕರಿಗೆ ಗಾಯವಾಗಿದೆ. ಸದ್ಯ ಯಾವ ಪ್ರಯಾಣಿಕರಿಗೆ ಪ್ರಾಣಪಾಯವಾಗಿಲ್ಲಿ. ಘಟನೆಯ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಬಂದರು.