ಕೆ ಎಸ್ ಆರ್ ಟಿ ಸಿ ಬಸ್ ಪಲ್ಟಿ

ಕೆ ಎಸ್ ಆರ್ ಟಿ ಸಿ ಬಸ್ ಪಲ್ಟಿ

ಬೆಂಗಳೂರು, ಆ. 9: ಬೆಂಗಳೂರಿನಿಂದ ಕೊಳ್ಳೆಗಾಲಕ್ಕೆ ತೆರಳುತ್ತಿದ್ದ ಬಸ್ ವೊಂದು ಪಲ್ಟಿ ಹೊಡೆದಿರುವ ಘಟನೆ ನಡೆದಿದೆ. ಮೈಸೂರು ರಸ್ತೆಯ ಜ್ಞಾನ ಭಾರತಿ ಜಂಕ್ಷನ್ ಬಳಿ  ಈ ಘಟನೆ ನಡೆದಿದೆ. ಚಲಿಸುವಾಗ ಒವರ್ ಟೇಕ್ ಮಾಡುವ ಸಮಯದಲ್ಲಿ ಆಯಾ ತಪ್ಪಿ ಪಲ್ಟಿಹೊಡೆದಿದೆ. ಬಸ್ ನಲ್ಲಿ ಚಲಿಸುತ್ತಿದ್ದ ಹಲವು ಪ್ರಯಾಣಿಕರಿಗೆ ಗಾಯವಾಗಿದೆ. ಸದ್ಯ ಯಾವ ಪ್ರಯಾಣಿಕರಿಗೆ ಪ್ರಾಣಪಾಯವಾಗಿಲ್ಲಿ. ಘಟನೆಯ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಬಂದರು.

 

ಫ್ರೆಶ್ ನ್ಯೂಸ್

Latest Posts

Featured Videos