ಕಣ್ಣೀರಿಟ್ಟ ಮಾಜಿ ಪ್ರಧಾನಿ ದೇವೇಗೌಡ..!

ಕಣ್ಣೀರಿಟ್ಟ ಮಾಜಿ ಪ್ರಧಾನಿ ದೇವೇಗೌಡ..!

ಹಾಸನ, ನ. 14 : ಮಾಜಿ ಪ್ರಧಾನಿ ದೇವೇಗೌಡ ಕುಟುಂಬ ಇಂದು ನಿರಂತರ ದೇವಾಲಗಳ ವಿವಿಧ ಪೂಜಾ ಕಾರ್ಯ ಹಾಸನ ಜ್ಞಾನಾಕ್ಷಿ ಕನ್ವೆಷನ್ ಹಾಲ್ ಗಣಪತಿ ದೇವಲಯ ಪೂಜೆ ಹಾಗೂ ಹೊಳೆನರಸೀಪುರ ಹರಪನಹಳ್ಳಿ ಪೂಜಾ ಕಾರ್ಯಕ್ರಮ ಸೇರಿದಂತೆ ವಿವಿಧ ದೇವಾಲಯ ಜೀರ್ಣೋದ್ದಾರ ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದಾರೆ.
ಇನ್ನೂ ಶೃಂಗೇರಿಯ ವಿಧುಶೇಖರ ಭಾರತೀರ್ಥ ಸ್ವಾಮೀಜಿ ಪೂಜಾಕೈಂಕರ್ಯ ನೆರವೇರಿಸುತ್ತಿದ್ದಾರೆ. ಮಾಜಿ ಸಚಿವ ಹೆಚ್ ಡಿ ರೇವಣ್ಣ ಕುಟುಂಬ ಕೂಡ ದೇವೇಗೌಡರ ಪೂಜೆಯಲ್ಲಿ ಭಾಗಿಯಾಗಿದೆ, ನಂತರ ತಮ್ಮ ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರ ಸಮ್ಮುಖದಲ್ಲಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೂಂಡಿದ್ದಾರೆ.
ಇನ್ನೂ ಇದೇ ವೇಳೆ ಮಾತನಾಡಿದ ಅವರು, ನಾವು ಯಾವುದೇ ಕಾರ್ಯ ಮಾಡಿದರು ಶೃಂಗೇರಿ ಶ್ರೀಗಳ ಆಶೀರ್ವಾದ ಪಡೆದು ಆ ಕಾರ್ಯ ಆರಂಭಿಸುತ್ತೇವೆ, ನಿಮ್ಮೆಲ್ಲರ ಆಶೀರ್ವಾದದಿಂದ ದೇವರ ಆಶೀರ್ವಾದದಿಂದ ನಾನು ಈ ಸ್ಥಾನದಲ್ಲಿದ್ದೇನೆ ಎಂದು ಹೇಳುವ ಮೂಲಕ ದೇವಾಲಯ ಸಮೀಪದ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್,ಡಿ, ದೇವೇಗೌಡ ಕಣ್ಣೀರಿಟ್ಟರು.

ಫ್ರೆಶ್ ನ್ಯೂಸ್

Latest Posts

Featured Videos