ನಡುರಸ್ತೆಯಲ್ಲೇ ಹೊತ್ತಿವೂರಿದ ಕಾರು!

  • In State
  • December 25, 2023
  • 28 Views
ನಡುರಸ್ತೆಯಲ್ಲೇ ಹೊತ್ತಿವೂರಿದ ಕಾರು!

ಬೆಂಗಳೂರು: ಇನ್ನು ಚಿತ್ರದುರ್ಗದಲ್ಲಿ ಚಲಿಸುತ್ತಾ ಇದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿರುವಂತಹ ಘಟನೆ ನಡೆದಿದೆ. ಕ್ಷಣಾರ್ಧದಲ್ಲಿ ಕಾರು ಸುಟ್ಟು ಬಸ್ಮವಾಗಿದೆ. ಚಿತ್ರದುರ್ಗದ ಹಿರಿಯೂರು ನಗರದ ವಿವಿ ಸಾಗರ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಹೊನ್ನಾವಳಿ ಮೂಲದ ರಮೇಶ್ ಅಚಾರಿ ಎನ್ನುವವರಿಗೆ ಸೇರಿದ ಕಾರ್‌ ಇದಾಗಿತ್ತು. ದಾವಣಗೆರೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದಂತಹ ಕಾರು ಅದೃಷ್ಟ ವಾಶಾಂತ ಕಾರ್ ಚಾಲಕ ಎಸ್ಕೇಪ್ ಆಗಿದ್ದಾರೆ. ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿಗಳು. ಚಲಿಸುತ್ತಾ ಇದ್ದಂತಹ ಕಾರಿಗೆ ಏಕಾಏಕಿ ಬೆಂಕಿ ಹೊತ್ತುಕೊಂಡಿದೆ ಇದರ ಪರಿಣಾಮ ಅದೃಷ್ಟ ಏನಂತಂದ್ರೆ ಯಾರಿಗೂ ಏನೂ ಆಗಿಲ್ಲ. ಈ ರೀತಿ ಬೆಂಕಿ ಕಾಣಿಸಿಕೊಂಡಂತ ತಕ್ಷಣ ಚಾಲಕನು ಸಹ ಹೊರಗಡೆ ಬಂದಿದ್ದಾರೆ ಚಾಲಕನ ಸಮಯ ಪ್ರಜ್ಞೆದಿಂದ ಯಾರಿಗೂ ತೊಂದರೆಯಾಗಿಲ್ಲಾ.

ಫ್ರೆಶ್ ನ್ಯೂಸ್

Latest Posts

Featured Videos