71 ಲಕ್ಷ ಜಪ್ತಿ ಮಾಡಿದ ಪೊಲೀಸರು

71 ಲಕ್ಷ ಜಪ್ತಿ ಮಾಡಿದ ಪೊಲೀಸರು

ಕೋಲ್ಕತ್ತಾ, ಮೇ. 17, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನಕ್ಕೂ ಮುನ್ನದಿನ ಪಶ್ಚಿಮ ಬಂಗಾಳದಲ್ಲಿ 71 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ.

ದುರ್ಗಾಪುರ ನಿಲ್ದಾಣದಲ್ಲಿ ವಾರಾಣಸಿ ಮೂಲದ ವ್ಯಕ್ತಿಯಿಂದ 71 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ. ಆದರೆ ಆತ ಚಿನ್ನದ ವ್ಯಾಪಾರಿಯಾಗಿದ್ದು, ವ್ಯಾಪಾರಕ್ಕಾಗಿ ಹಣ ಒಯ್ಯುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos