ಯಮುನಾ ಗಾಂವ್ಕರ್ ಗೆ ಸಿಂಚನ ಕಾವ್ಯ ಪ್ರಶಸ್ತಿ ಪ್ರದಾನ

  • In Sahitya
  • February 4, 2019
  • 953 Views
ಯಮುನಾ ಗಾಂವ್ಕರ್ ಗೆ ಸಿಂಚನ ಕಾವ್ಯ ಪ್ರಶಸ್ತಿ ಪ್ರದಾನ

ಬಳ್ಳಾರಿ: 2018 ನೇ ಸಾಲಿನ ಸಿಂಚನ ಕಾವ್ಯ ರಾಜ್ಯ ಪುರಸ್ಕಾರವನ್ನು ಸಾಹಿತಿ ಹಾಗೂ
ಹೋರಾಟಗಾರ್ತಿ ಯಮುನಾ ಗಾಂವ್ಕರ್‍  ರಚಿಸಿದ ಅಬ್ಬೆ
ಮಡಿಲು ಕೃತಿಗೆ ನೀಡಲಾಯಿತು.

ಪುರಸ್ಕಾರದ ಜೊತೆಗೆ 5000 ರೂ.ನಗದು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶ್ರಮಜೀವಿಗಳಿಗೆ ಗೌರವ ಸನ್ಮಾನ ಸಮಾರಂಭ ಮಲ್ಲಿಗೆ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಸಾಹಿತಿ ಬಿ. ಪೀರ್ ಬಾಷಾ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೋ.ಮ.ಶಂಕರ್ ಬೆಟಗೇರಿ ವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos