ಹೊಸಕೋಟೆ, ಸೆ. 17: ಇಂದು ನಗರದಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರು, ಕಾಳಪನಹಳ್ಳಿಯ ಭದ್ರಕಾಳಮ್ಮ ದೇವಸ್ಥಾನದಲ್ಲಿ ದೇವಿಯ ವರಕ್ಕಾಗಿ ವಿಶೇಷ ಪೂಜೆ ಸಲ್ಲಿಸಿದರು. ವರವ ಕೊಡೆ ದೇವಿ ವರವ ಕೊಡೆ ಅಂತ ಭಜನೆಯ ಮುಖಾಂತರ ವಿಶೇಷ ಪೂಜೆ ಸಲ್ಲಿಸಿದ ಎಂಟಿಬಿ ನಾಗರಾಜ್. ಅರ್ನಹತೆ ಕುರಿತು ಕೋರ್ಟ್ ನಲ್ಲಿ ತಮ್ಮಪರ ತೀರ್ಪು ಬರಲೆಂದು ಇಂದು ದೇವಿಯ ಮೊರೆ ಹೋದರು. ಪೂಜೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕಾಳಪನಹಳ್ಳಿ.