ಶುದ್ಧ ನೀರಿನ ಘಟಕ ಉದ್ಘಾಟನೆ

ಶುದ್ಧ ನೀರಿನ ಘಟಕ ಉದ್ಘಾಟನೆ

ಔರಾದ: ಪಟ್ಟಣದ ಆದರ್ಶ ಮಹಾವಿದ್ಯಾಲಯದಲ್ಲಿ ಬುಧವಾರ ವಿಧಾನಪರಿಷತ್ ಸದಸ್ಯ ವಿಜಯ್‍ಸಿಂಗ್ ಅವರು 2.49 ಲಕ್ಷ ರೂ ವೆಚ್ಚದಲ್ಲಿ ನಿರ್ಮಿತಗೊಂಡ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿ, ನೀರು ಅಮೃತ ಸಮಾನ. ಕಲುಷಿತದಿಂದ ಕೂಡಿದ ನೀರಿನ ಸೇವನೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಪ್ರತಿಯೊಬ್ಬರು ಗುಣಮಟ್ಟದ ನೀರನ್ನು ಕುಡಿಯಬೇಕೆಂದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಧೂಳಪ್ಪಾ ಮಳನೂರೆ, ಮಾಹಾದೇವ ಚಿಟಗಿರೆ, ಶೇಷರಾವ ಬಿರಾದಾರ, ಓಂಕಾರ ಹೋಸಹಳ್ಳಿ, ದೋಡಸಿತಳವಾರ, ಬಸವಕುಮಾರ ಮುದ್ದಾಳೆ, ನಾಗನಾಥ ಸುರಂಗೆ, ಸುಧಾಕರ್ ಕೊಳ್ಳುರ್, ದತ್ತಾತ್ರಿಬಾಪೂರೆ ಕೋಳ್ಳುರ, ರತಿಕಾಂತಮಜಗೆ ಸೇರಿದಂತೆ ಇತರೆ ಪಕ್ಷದ ಪದಾಧಿಕಾರಿಗಳು, ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos