ಮಣ್ಣು ಮಾಫಿಯಾ

ಮಣ್ಣು ಮಾಫಿಯಾ

ಚಿಕ್ಕೋಡಿ, ಫೆ. 01: ಕೃಷ್ಣಾ ನದಿ ತೀರದಲ್ಲಿ ಹೆಚ್ಚಿದ ಮಣ್ಣು ಮಾಫಿಯಾ ವರದಿಗೆ ಎಚ್ಛೆತ್ತ ಅಧಿಕಾರಿಗಳು. ಮಣ್ಣು ಮಾಫಿಯಾ ನಡೆಯುತ್ತಿರುವ ಸ್ಥಳಕ್ಕೆ ಚಿಕ್ಕೋಡಿ ತಹಸೀಲ್ದಾರ ಎಸ್ ಎಸ್ ಸಂಪಗಾಂವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಚಿಕ್ಕೋಡಿ ತಾಲೂಕಿನ ಚಂದೂರ್ ಟೇಕ್ ಗ್ರಾಮದ ನದಿ ತೀರದದಲ್ಲಿ ನಡೆಯುತ್ತಿರುವ ಮಣ‍್ಣಿನ ಮಾಫಿಯಾ. ಮಾಧ್ಯಮಗಳನ್ನ ಕಂಡು ಪರಾರಿ ಆಗಿದ್ದ ಮಣ್ಣು ದಂದೆಕೋರರು, ಅಕ್ರಮವಾಗಿ ಮಣ್ಣು ಆಗೇದ ರೈತರ ಮೇಲೆ ಕ್ರಮ ತೆಗೆದುಕೊಳ್ಳುವದಾಗಿ ಹೇಳಿಕೆ. ಮಣ್ಣು ಮಾಫಿಯಾದಲ್ಲಿ ಅಧಿಕಾರಿಗಳ ಶಾಮೀಲು ಅಲ್ಲಗಳೆದ ಚಿಕ್ಕೋಡಿ ತಹಸೀಲ್ದಾರ ಸಂಪಗಾವಿ, ಅಕ್ರಮ ದಂದೇಕೋರರ ವಿರುದ್ಧ ಕ್ರಮಕ್ಕೆ ಮುಂದಾದ ತಹಶಿಲ್ದಾರ್.  ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಜೊತೆ ಸ್ಥಳ ಪರಿಶೀಲನೆ. ತಪ್ಪಿತಸ್ಥರ ಹಾಗೂ ಜಮೀನಿನ ಮಾಲಿಕರ ವಿರುದ್ಧ ಕ್ರಮ ಜರುಗಿಸುವ ಭರವಸೆ ನೀಡಿದ ತಹಸೀಲ್ದಾರ.

ಫ್ರೆಶ್ ನ್ಯೂಸ್

Latest Posts

Featured Videos