ಮೆದುಳಿನ ರಕ್ತಸ್ರಾವದಿಂದ ಚಿಕಿತ್ಸೆಗೆ ಒಳಗಾದ ಸದ್ಗುರು ಜಗ್ಗಿ ವಾಸುದೇವನ್

ಮೆದುಳಿನ ರಕ್ತಸ್ರಾವದಿಂದ ಚಿಕಿತ್ಸೆಗೆ ಒಳಗಾದ ಸದ್ಗುರು ಜಗ್ಗಿ ವಾಸುದೇವನ್

ಬೆಂಗಳೂರು: ಪ್ರಸಿದ್ಧ ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವನ ಆರೋಗ್ಯದ ಕುರಿತಂತೆ ಭಕ್ತರಿಗೆ ಶಾಕಿಂಗ್ ಸುದ್ದಿ ಒಂದಿದೆ ಸದ್ಗುರು ಇತ್ತೀಚಿಗಷ್ಟೇ ಮೆದುಳಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಇಶಾ ಫೌಂಡೇಶನ್ ಮಾಹಿತಿ ನೀಡಿದೆ.

ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಸದ್ಗುರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ ಮೆದುಳಿನಲ್ಲಿ ಮಾರಣಾಂತಿಕ ರಕ್ತಸ್ರಾವದಿಂದ ಬರುತ್ತಿದ್ದ ಸದ್ಗುರು ಶಸ್ತ್ರ ಚಿಕಿತ್ಸೆಯ ಬಳಿಕ ಚೀತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರ ತಂಡ ಹೇಳಿದೆ.

ಫ್ರೆಶ್ ನ್ಯೂಸ್

Latest Posts

Featured Videos