ಲಿಂಗಾಯತ ಮುಖಂಡರಿಗೆ ಅವಾಜ್ ಹಾಕಿದ ವೈ. ರಾಮಪ್ಪ!

ಲಿಂಗಾಯತ ಮುಖಂಡರಿಗೆ ಅವಾಜ್ ಹಾಕಿದ ವೈ. ರಾಮಪ್ಪ!

ದಾವಣಗೆರೆ, ಏ. 24, ನ್ಯೂಸ್ ಎಕ್ಸ್ ಪ್ರೆಸ್:  ಕಾಂಗ್ರೆಸ್ ನ ರಾಜಕಾರಣಿ ಮಾಜಿ ಜಿಲ್ಲಾಪಂಚಾಯ್ತಿ ಅಧ್ಯಕ್ಷ ಡಾ. ವೈ.ರಾಮಪ್ಪ ಲಿಂಗಾಯಿತ ಸಮುದಾಯ ಮುಖಂಡರಿಗೆ ಅವ್ಯಚ್ಚ  ಶಬ್ದ ಬಳಕೆ ಮಾಡಿದಲ್ಲದೆ, ಚುನಾವಣೆ ನೀತಿ ಸಮಿತಿ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮೇಲಿಂದ ಶಿವ ಇಳಿದು ಬಂದು ನಿಮ್ಮ ಕೈಗೆ ಕೋರಳಿಗೆ ಲಿಂಗ ಕಟ್ಟಿ ಹೋಗಿದ್ದಾನ.. ನೀವು ಜಾತಿ ರಾಜಕಾರಣ ಮಾಡುವುದಕ್ಕೆ ಎಂದು ಅವಾಜ್ ಹಾಕಿದ್ದಾರೆ. ಬಾಯಿ ಮುಚ್ಚಿಕೊಂಡು ನಾವು ಹೇಳಿದವರಿಗೆ ವೋಟ್ ಮಾಡಿ ಎಂದು ದಾವಣಗೆರೆ ಜಿಲ್ಲೆಯ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಲಿಂಗಾಯಿತ ಸಮುದಾಯ  ಮುಂಖಡರಿಗೆ ಅವಾಜ್ ಹಾಕಿದ ದಾವಣಗೆರೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಡಾ. ವೈ. ರಾಮಪ್ಪ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಇನ್ನು ಅವರ ಹೇಳಿಕೆಯನ್ನು ಕೇಳಿ ಲಿಂಗಾಯತ ಸಮುದಾಯ ಕೆಂಡಾಮಂಡಲರಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos