ಕೂಚಿಪುಡಿ ನೃತ್ಯಕ್ಕೆ ಮೊರೆ ಹೋದ ಕಾರ್ನಾಡ್

ಕೂಚಿಪುಡಿ ನೃತ್ಯಕ್ಕೆ ಮೊರೆ ಹೋದ ಕಾರ್ನಾಡ್

ಬೆಂಗಳೂರು, ಜೂ11, ನ್ಯೂಸ್ ಎಕ್ಸ್ ಪ್ರೆಸ್ : ಆನಂದ ಭೈರವಿ ಸಿನಿಮಾದಲ್ಲಿ ನಟ ಗಿರೀಶ್ ಕಾರ್ನಾಡ್ ಅವರು ನಾರಾಯಣ ಶರ್ಮಾ ಎಂಬ ನಾಟ್ಯ ಗುರುಗಳ ಪಾತ್ರ ಕಾರ್ನಾಡ್ ಅವರಿಗೆ ನೆಚ್ಚಿನ ಪಾತ್ರವಾಗಿತ್ತು.ಆನಂದ ಬೈರವಿ ಪಾತ್ರಕ್ಕಾಗಿ ತುಂಬಾ ಶ್ರಮ ವಹಿಸಿದ್ದರು. ತಮ್ಮ 50ನೇ ವಯಸ್ಸಿನಲ್ಲಿ ಕೂಚಿಪುಡಿ ನೃತ್ಯ ಕಲಿತು 7 ದಿನಗಳಲ್ಲಿ  ಪಾತ್ರಕ್ಕಾಗಿ ತಯಾರಾಗಿದ್ದರು. ಸಂಪ್ರದಾಯ ಬ್ರಾಹ್ಮಣ ಕುಟುಂಬದ ಶರ್ಮಾ ಎಂಬ ಪಾತ್ರ ಇದಾಗಿತ್ತು, ಕಾರ್ನಾಡ್ ಕೂಚುಪುಡಿ ನೃತ್ಯದ ಬಗ್ಗೆ ವಿಶೇಷ ಅಭಿರುಚಿ ಹೊಂದಿದ್ದರು.

ಇನ್ನೂ ದಲಿತ ಸಮುದಾಯದ ಬಂಜಾರ ಹುಡುಗಿಗೆ ನೃತ್ಯ ಕಲಿಸಲು ಆಕೆಯನ್ನು ಕರೆತರುತ್ತಾರೆ, ಆಕೆಗೆ ತರಬೇತಿ ನೀಡಿ, ಕ್ಲಾಸಿಕಲ್ ಡ್ಯಾನ್ಸ್ ಕಲಿಸುತ್ತಾರೆ, ಈ ಸಿನಿಮಾದಲ್ಲಿ ಕಾರ್ನಾಡ್ ಅವರ ಕೂಚುಪುಡಿ ನೃತ್ಯವೇ ಹೈಲೈಟ್ ಆಗಿದೆ.

ನಾನು ತರಬೇತಿ ಪಡೆದ ಡ್ಯಾನ್ಸರ್,1989 ರಲ್ಲಿ  ಶಿಶುನಾಳ ಷರೀಫ ಸಿನಿಮಾ ಬರುವವರೆಗೂ ಅವರು ಒಳ್ಳೆಯ ಡ್ಯಾನ್ಸರ್ ಎಂದು ತಿಳಿದಿರಲಿಲ್ಲ ಎಂದು ನೃತ್ಯಪಟು ಶ್ರೀಧರ್ ತಿಳಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos