‘ಕೃಷ್ಣಾ’ ಕಾಪಾಡಪ್ಪ!

‘ಕೃಷ್ಣಾ’ ಕಾಪಾಡಪ್ಪ!

ಬೆಳಗಾವಿ, ಆ.6 : ಓ ಕೃಷ್ಣ ಈ ಯುವಕರನ್ನು ಕಾಪಡಪ್ಪ ಈ ಮೂರ್ಖ ದುಸ್ಸಾಹಸಕ್ಕೆ ಕೈ ಹಾಕಿರುವ ಯುವಕರನ್ನು ಓ ಕೃಷ್ಣ ಕಾಪಾಡು.. ಬಾರಿ ಮಳೆಗೆ ಕೃಷ್ಣೆ ತುಂಬಿ ಹರಿಯುತ್ತಿದೆ. ಪ್ರವಾಹ ಲೆಕ್ಕಿಸದೇ ಯುವಕರ ಈಜು ಸ್ಪರ್ಧೆ ಕೇವಲ 5-10 ಸಾವಿರ ಕುರಿಮರಿಗಾಗಿ ಸ್ಪರ್ಧೆಗಾಗಿ ತುಂಬಿ ಹರಿಯುತ್ತಿರುವ ನದಿಯಲ್ಲಿ 3 ಕಿಮೀ ಈಜಾಟ ಪ್ರಾಣಾಪಾಯ ಇದ್ರೂ ಇದೆಂಥಾ ಯುವಕರ ದುಸ್ಸಾಹಸಕ್ಕೆ
ಕೈ ಹಾಕಿದ್ದಾರೆ. ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಸೇತುವೆಯಿಂದ ಹಾರಿ ಪ್ರಾಣದ ಜತೆ ಚಲ್ಲಾಟ ವಾಡುದ್ದಾರೆ. ಈ ಸ್ಪರ್ಧೆ ನೋಡುವುದಕ್ಕೆ ಜನರೂ ಆಗಮಿಸುತ್ತಿದ್ದಾರೆ. ಜೀವದ ಭಯವನ್ನೂ ಲೆಕ್ಕಿಸದೇ ಜನ ನದಿಗೆ ಧುಮುಕುತ್ತಿದ್ದಾರೆ. ಇದು ಸಾಹಸವೋ? ದುಸ್ಸಾಹಸವೋ ? ಅರ್ಥವಾಗುತ್ತಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos