ಬಡವರಿಗೆ ಉಚಿತ ಕಂಬಳಿ

ಬಡವರಿಗೆ ಉಚಿತ ಕಂಬಳಿ

ಮಹದೇವಪುರ, ಡಿ. 17: ಬೆಂಗಾಲ್ ಮೂಲದ ಮೈತ್ರಿ ಬಂದನ್ ಸಂಘಟನೆ ವತಿಯಿಂದ ಹಾಗೂ ಮಂಡೂರು ಸ್ಪಂದನ ಚಾರಿಟಬಲ್ ಟ್ರಸ್ಟ್ ಸಹಯೋಗದೊಂದಿಗೆ ಮಹದೇವಪುರ ಕ್ಷೇತ್ರದ ಗ್ರಾಮಾಂತರ ಭಾಗದ ಹಂಚರಹಳ್ಳಿ ಗ್ರಾಮದ ಬಡವರಿಗೆ ಉಚಿತವಾಗಿ ಕಂಬಳಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸ್ಪಂದನ ಚಾರಿಟಬಲ್ ಟ್ರಸ್ಟ್ ಮುಖ್ಯಸ್ಥ ಪ್ರೇಮ, ಮೈತ್ರಿ ಬಂದನ್ ಕೋರ್ ಕಮಿಟಿ ಸದಸ್ಯರು ರಾಹುಲ್ ಗೋಸ್, ಸುಮಂತ್, ದೇವೇಂದ್ರ, ಮಾಜಿದ, ತಾಪೋಸ್, ಸುದೀಪ್ತ ಸೇರಿದಂತೆ ಹಲವರು ಭಾಗವಹಿಸಿದ್ದರು

ಫ್ರೆಶ್ ನ್ಯೂಸ್

Latest Posts

Featured Videos