ಬರ ಪೀಡಿತರ ರೈತರನ್ನು ಭೇಟಿ‌ ಮಾಡಿದ ವಿಜಯೇಂದ್ರ!!

ಬರ ಪೀಡಿತರ ರೈತರನ್ನು ಭೇಟಿ‌ ಮಾಡಿದ ವಿಜಯೇಂದ್ರ!!

ದಾವಣಗೆರೆ: ನಾನು ಹೊಸ ವರ್ಷದ ಹಿನ್ನೆಲೆ ಬರ ಅಧ್ಯಯನಕ್ಕೆ ಬಂದಿದ್ದು ಬೂಟಾಟಿಕೆ ಮಾಡಲು‌ ಬಂದಿಲ್ಲ. ನಾನು ದಲಿತ ಕುಟುಂಬದ ರೈತರ ಜಮೀನಿಗೆ ಬಂದಿದ್ದೇನೆ. ಸಿಎಂ ಅವರಿಗೆ ಅಲ್ಪಸಂಖ್ಯಾತರಿಗೆ ಓಲೈಕೆಗೆ ಶುರುವಾಗಿದೆ. ಅವರಿಗೆ ಹತ್ತು ಸಾವಿರ ಕೋಟಿ‌ಕೋಡುತ್ತಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ ಅಲ್ಪ ಸಂಖ್ಯಾತರಿಗೆ ಹತ್ತು ಸಾವಿರ ಕೋಟಿ ಕೋಡುತ್ತೆವೇ ಎಂದು ಹೇಳಿದಾಗ ಕೇಂದ್ರದ ಕಡೆ ಕೈ ತೋರಿಸೋದಿಲ್ಲ.

ಬರದ ಬಗ್ಗೆ ಮಾತನಾಡಿದರೆ ಮಾತ್ರ ಕೇಂದ್ರದ ಕಡೆ ಕೈ ತೋರಿಸುತ್ತಾರೆ ಸಿಎಂ ಅಧ್ಯತೆ ಕೇವಲ ಅಲ್ಪಸಂಖ್ಯಾತರ ಕಡೆ ಮಾತ್ರ ಇದೆ. ಹಿಂದೂಗಳ ಬಗ್ಗೆ ಯಾವುದೇ ಆಧ್ಯತೆ ನೀಡುತ್ತಿಲ್ಲ. ಹಿಂದೂಗಳ ಎಂದರೆ ಕೇವಲ ಲಿಂಗಾಯತರು, ಬ್ರಾಹ್ಮಣ ರು ಅಲ್ಲ ದಲಿತರು ಹಿಂದೂಳಿದವರು ಎಲ್ಲರೂ ಸೇರುತ್ತಾರೆ ರೈತರ ಜಮೀನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಣ್ಣೀರು ಹಾಕಿದ್ರು. ಕೇವಲ ಘೋಷಣೆ ಮಾಡಿದ್ರೆ ಸಾಲದು ಅದು ಕಾರ್ಯರೂಪಕ್ಕೆ ತರಬೇಕು ಸನ್ಮಾನ್ಯ ಶ್ರೀ ನರೇಂದ್ರ  ಮೋದಿಯವರು ಮಾಡಿದಂತೆ ನೇರವಾಗಿ ರೈತರ ಖಾತೆಗೆ ಹಣ ಜಮಾವಣೆ ಮಾಡಬೇಕಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos