ದೆಹಲಿಯಲ್ಲಿ ಕಾಂಗ್ರೆಸ್ ಏಕಾಂಗಿ ಹೋರಾಟ: ಶೀಲಾ ದೀಕ್ಷಿತ್

ದೆಹಲಿಯಲ್ಲಿ ಕಾಂಗ್ರೆಸ್ ಏಕಾಂಗಿ ಹೋರಾಟ: ಶೀಲಾ ದೀಕ್ಷಿತ್

ಹೊಸದಿಲ್ಲಿ, ಏ. 22 ನ್ಯೂಸ್ ಎಕ್ಸ್ ಪ್ರೆಸ್: ರಾಷ್ಟ್ರದ ರಾಜಧಾನಿಯಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಆಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿಕೊಳ್ಳದೇ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದು, 7 ಕ್ಷೇತ್ರಗಳ ಪೈಕಿ 6 ಕ್ಷೇತ್ರದ ಅಭ್ಯರ್ಥಿಗಳ ಹೆಸರುಗಳನ್ನು ಇಂದು ಪ್ರಕಟಿಸಿದೆ. ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಈಶಾನ್ಯ ದೆಹಲಿಯ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಜೆ.ಪಿ. ಅಗರ್ವಾಲ್(ಚಾಂದಿನಿ ಚೌಕ್), ಅರ್ವಿಂದರ್ ಸಿಂಗ್ ಲವ್ಲಿ(ಪೂರ್ವ ದಿಲ್ಲಿ), ಅಜಯ್ ಮಾಕನ್(ಹೊಸದಿಲ್ಲಿ), ರಾಜೇಶ್ ಲಲೊಥಿಯಾ(ವಾಯುವ್ಯ ದಿಲ್ಲಿ) ಹಾಗೂ ಮಹಾಬಲ ಮಿಶ್ರಾ(ಪಶ್ಚಿಮ ದಿಲ್ಲಿ)ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos