ದೇವದುರ್ಗ: ಶನಿವಾರ ಮಧ್ಯೆ ರಾತ್ರಿಯಲ್ಲಿ ಗಬ್ಬೂರು ಠಾಣಾ ವ್ಯಾಪ್ತಿಯ ಕೋಳೂರ ಶಾವಂತಗೆರಾ ಹಂಚಿನಾಳ ಕೂಡ್ಲಿಗಿ ಹೋಗುವ ದಾರಿಯ (ಕೆನಾಲ್) ಕಾಲುವೆ ಪಕ್ಕದಲ್ಲಿ ಅನಾಮಿಕ ಯುವಕನ ಶವ ಪತ್ತೆಯಾಗಿದೆ ಯಾರೊ ಕೊಲೆ ಮಾಡಿರುವ ರೀತಿಯಲ್ಲಿ ಅಂದಾಜು೨೪-೨೫ ರ್ಷದ ಯುವಕನು ಸಾವಿಗಿಡಾಗಿದ್ದು ಕೈಯಲ್ಲಿ ರಾಯಣ್ಣ ಬ್ರ್ಯಾಂಡ್ ಕಟ್ಟಿದ್ದು ಬಿಳಿ ಬಣ್ಣದ ಅಂಗಿ ಜಿನ್ಸ್ ಪ್ಯಾಟ್ ಕಿವಿಗೆ ಕಪ್ಪು ಬಣ್ಣದ ಕಿವಿಯೊಲೆ ಹಾಕಿದ್ದು ಈ ಹೋಲಿಕೆ ಹೊಲುವ ಯುವಕ ತಿಳಿದು ಬಂದಲ್ಲಿ ಗಬ್ಬೂರು ಪೋಲಿಸ್ ಠಾಣೆಗೆ ತಿಳಿಸಲು ಪಿಎಸ್ಐ ಸಣ್ಣ ವೀರೇಶ ತಿಳಿಸಿದ್ದಾರೆ.