ವೃದ್ದೆಗೆ ಕತ್ತು ಹಿಸುಕಿ ಕೊಲೆ

ವೃದ್ದೆಗೆ ಕತ್ತು ಹಿಸುಕಿ ಕೊಲೆ

ವಿಜಯಪುರ, ನ. 7 : ಚಿನ್ನದ ಆಸೆಗಾಗಿ ವೃದ್ದೆಯ ಕತ್ತು ಹಿಸುಕಿ ಸಾಯಿಸಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ರೇಖಾ ಮೃತಪಟ್ಟ ವೃದ್ದೆ. ಒಂಟಿ ವೃದ್ಧೆಗೆ ಸಾಯಿಸಿರುವ ಆರೋಪಿ ಕೇದಾರಿ.  ಮನೆ ಬಾಡಿಗೆ ನೆನೆಪದಲ್ಲಿ  ಬಂದವನನ್ನೇ ಆದರೆ, ಚಿನ್ನದ ಆಸೆಗೆ ಕತ್ತು ಹಿಸುಕಿದವ ಇದೀಗ ಆರೋಪಿ ಗಾಂಧಿಚೌಕ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆದರೆ 150 ಗ್ರಾಂ ಚಿನ್ನದ ಮೇಲೆ ಕಣ್ಣು ಹಾಕಿ ಕತ್ತು ಹಿಸುಕಿ ಸಾಯಿಸಿ ಪರಾರಿಯಾಗಿದ್ದ. ಸದ್ಯ ಆರೋಪಿ ಕೇದಾರಿಯನ್ನು ಬಂಧಿಸಿರೋ ಪೊಲೀಸರು, ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos