ಚಡ ಚಣ ಬಂದ್

ಚಡ ಚಣ ಬಂದ್

ಚಡಚಣ :  ಚಡಚಣ ಸಂಪೂರ್ಣವಾಗಿ ಬಂದ ಮಾಡಲಾಗಿದೆ. ಮಹಾರಾಷ್ಟ್ರ ಗಡಿ ಧೂಳಖೇಡ ಪ್ರತಿ ಹಳ್ಳಿಯ ಜನರು ಜಾಗ್ರತೆಯಿಂದ ಇರಬೇಕು ಎಂದು ಚಡಚಣ ಸಿ ಪಿ ಐ ಚಿದಂಬರಮ್ ಮಡಿವಾಳ ರವರು ಸಾರ್ವಜನಿಕರಿಗೆ ಹೇಳಿದರು.
ಮಹಾರಾಷ್ಟ್ರ ದಿಂದ ಬರುವ ವಾಹನಗಳನ್ನು ಪರಶಿಲನೆ ಮಾಡಿ ಪಾಸ ಇರದೇ ಇರುವ ವಾಹನಗಳನ್ನು ಮರಳಿ ಮಹಾರಾಷ್ಟ್ರ ಕ್ಕೆ ಕಳಿಸಿದರು.

ಸಿಪಿಐ ಚಿದಂಬರA ಮಡಿವಾಳ, ಅರವತ್ತಿ, ಸಿಬ್ಬಂದಿ ಬಸವರಾಜ , ಮಾಹಾದೇವ ಕಕ್ಕಮರಿ, ಭೀಮರಾಯ ಕ್ಷೆತ್ರಿ ಗೋವಿಂದ ರಾಠೋಡ, ಪರಶುರಾಮ ಮಿರಜಗಿ, ವಿರೇಶ ಗಂಗಾಧರಮಠ, ಬಗಲಿ ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos