ಶೃತಿಗೆ ರಾಜ್ಯ ಸರಕಾರದಿಂದ ಬಿಗ್ ಗಿಫ್ಟ್!?

ಶೃತಿಗೆ ರಾಜ್ಯ ಸರಕಾರದಿಂದ ಬಿಗ್ ಗಿಫ್ಟ್!?

ಬೆಂಗಳೂರು, ಜ. 20: ರಾಜ್ಯ ಸರಕಾರ ನಟಿ ಶೃತಿಯವರನ್ನು ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಆಧ್ಯಕ್ಷೆಯಾಗಿ ನೇಮಕ ಮಾಡಲಾಗಿದೆ ಎನ್ನಲಾಗಿದ್ದು, ಈ ನಡುವೆ ಅಧ್ಯಕ್ಷೆ ಸ್ಥಾನ ಕನಸು ಕಾಣುತ್ತಿದ್ದವರಿಗೆ ಶಾಕ್ ನೀಡಿದೆ.

ತರಾತುರಿಯಲ್ಲಿ ಸಚಿವ ಸಿಟಿ ರವಿಯವು ನಟಿ ಶೃತಿಯವರನ್ನು ನೇಮಕ ಮಾಡಿದ್ದಾರೆ ಎನ್ನಲಾಗಿದ್ದು, ಈ ಮೂಲಕ ಅಧ್ಯಕ್ಷರ ಕನಸು ಕಾಣುತ್ತಿದ್ದವರಿಗೆ ಶಾಕ್ ನೀಡಿದ್ದಾರೆ. ಇನ್ನು ಶೃತಿಯವರಿಗೆ ಅಧ್ಯಕ್ಷ ಗಿರಿಯನ್ನು ನೀಡಿರುವುದಕ್ಕೆ ಪಕ್ಷದಲ್ಲೇ ಅಸಮಾಧಾನ ಉಂಟಾಗಿದ್ದು, ಪಕ್ಷದಲ್ಲಿರುವ ಹಿರಿಯ ನಾಯಕರಿಗೆ ಮೊದಲ ನೀಡಬೇಕು ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ನಟಿ ಶೃತಿ ಅವರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದು, ಅವರು ಬಿಜೆಪಿಯ ಸಹ ವಕ್ತಾರರಾಗಿ ಕೆಲಸ ಮಾಡುತ್ತಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos