ಕೊಟ್ಟೂರು: ಪಟ್ಟಣದ ಹರಪನಹಳ್ಳಿ ರಸ್ತೆಯ ಆಂಜನೇಯ ಬಡವಾಣಿಯಲ್ಲಿ ಆಂಜನೇಯ ಸ್ವಾಮಿಗೆ ಶ್ರಾವಣ ಮಾಸದ ಐದನೇ ಶನಿವಾರ ದೇವಾಲಯದಲ್ಲಿ ವಿಶೇಷ ಬುತ್ತಿ ಪೂಜೆ ಹಾಗೂ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯುತ್ತವೆ ಎಂದು ದೇವಾಲಯದ ವ್ಯವಸ್ಥಾಪಕರು ರಾಮಾಮೂರ್ತಿ ಶಟ್ಟಿ ಹೇಳಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ಕೊರೋನ ದೂರವಾಗಲಿ. ಮೂರನೇ ಅಲೆ ಹರಡದಂತೆ ಎಲ್ಲಾರನ್ನು ಕಪಾಡಲಿ ಎಂದು ಹೇಳಿದರು.